ಆ್ಯಪ್ನಗರ

ಓಂ ನಮಃ ಶಿವಾಯ ಉಚ್ಚಾರಣೆಯ ಪಾದಯಾತ್ರೆ

ಹುಬ್ಬಳ್ಳಿ:ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ನಿರ್ದೇಶಕ ಡಾ.ಬ್ರಹ್ಮಕುಮಾರ ಬಸವರಾಜ ರಾಜಋುಷಿ ನೇತೃತ್ವದಲ್ಲಿ ಪಂಚಜ್ಯೋತಿರ್ಲಿಂಗಗಳ ದರ್ಶನದೊಂದಿಗೆ ವಿಶ್ವಶಾಂತಿಗಾಗಿ ಓಂ ನಮಃ ಶಿವಾಯ ಉಚ್ಚಾರಣೆಯ ಪಾದಯಾತ್ರೆ ನಡೆಸಲಾಯಿತು.

Vijaya Karnataka 5 Sep 2019, 5:00 am
ಹುಬ್ಬಳ್ಳಿ:ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ನಿರ್ದೇಶಕ ಡಾ.ಬ್ರಹ್ಮಕುಮಾರ ಬಸವರಾಜ ರಾಜಋುಷಿ ನೇತೃತ್ವದಲ್ಲಿ ಪಂಚಜ್ಯೋತಿರ್ಲಿಂಗಗಳ ದರ್ಶನದೊಂದಿಗೆ ವಿಶ್ವಶಾಂತಿಗಾಗಿ ಓಂ ನಮಃ ಶಿವಾಯ ಉಚ್ಚಾರಣೆಯ ಪಾದಯಾತ್ರೆ ನಡೆಸಲಾಯಿತು.
Vijaya Karnataka Web hike in the pronunciation of om namah shivaya
ಓಂ ನಮಃ ಶಿವಾಯ ಉಚ್ಚಾರಣೆಯ ಪಾದಯಾತ್ರೆ


ಪಾದಯಾತ್ರೆ ಜೆಸಿನಗರದಿಂದ ಆರಂಭಗೊಂಡು ರೈಲ್ವೆ ನಿಲ್ದಾಣ, ಮರಾಠಾಗಲ್ಲಿಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಪುನಃ ಜೆಸಿನಗರದ ಈಶ್ವರೀಯ ವಿದ್ಯಾವಿದ್ಯಾಲಯಕ್ಕೆ ಬಂದು ತಲುಪಿತು. ಸಂಜೆ 7ಕ್ಕೆ ಪಾದಯಾತ್ರೆ ನಿಮಿತ್ತ ಆಧ್ಯಾತ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹುಬ್ಬಳ್ಳಿ ದೈವಿ ಪರಿವಾರದ ಸಹಸ್ರಾರು ಶ್ವೇತವಸ್ತ್ರಧಾರಿ ಸೋದರ, ಸೋದರಿಯರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ