ಆ್ಯಪ್ನಗರ

ನಾನೊಬ್ಬ ವಾಗ್ಮಿ ಆಗುವೆ ಕಾರ್ಯಕ್ರಮ ಉದ್ಘಾಟನೆ

ಧಾರವಾಡ: ನಗರದ ಮಹಿಷಿ ಟ್ರಸ್ಟ್‌, ಯೋಗ ಮಿತ್ರ ಮಹಿಳಾ ಮಂಡಳದ ಆಶ್ರಯದಲ್ಲಿಡಾ. ಸರೋಜಿನಿ ಮಹಿಷಿ ನೆನಪಿಗಾಗಿ ನಾನೊಬ್ಬ ವಾಗ್ಮಿ ಆಗುವೆ ಎಂಬ ಕಾರ್ಯಕ್ರಮ ಉದ್ಘಾಟನಾ ಸಮಾರಂಭ ಜ. 25ರಂದು ಸಂಜೆ 4ಕ್ಕೆ ಕೆಲಗೇರಿ ರಸ್ತೆಯ ಬನಶಂಕರಿ ಕಲ್ಯಾಣಮಂಟಪದಲ್ಲಿಆಯೋಜಿಸಲಾಗಿದೆ.

Vijaya Karnataka 23 Jan 2020, 5:00 am
ಧಾರವಾಡ: ನಗರದ ಮಹಿಷಿ ಟ್ರಸ್ಟ್‌, ಯೋಗ ಮಿತ್ರ ಮಹಿಳಾ ಮಂಡಳದ ಆಶ್ರಯದಲ್ಲಿಡಾ. ಸರೋಜಿನಿ ಮಹಿಷಿ ನೆನಪಿಗಾಗಿ ನಾನೊಬ್ಬ ವಾಗ್ಮಿ ಆಗುವೆ ಎಂಬ ಕಾರ್ಯಕ್ರಮ ಉದ್ಘಾಟನಾ ಸಮಾರಂಭ ಜ. 25ರಂದು ಸಂಜೆ 4ಕ್ಕೆ ಕೆಲಗೇರಿ ರಸ್ತೆಯ ಬನಶಂಕರಿ ಕಲ್ಯಾಣಮಂಟಪದಲ್ಲಿಆಯೋಜಿಸಲಾಗಿದೆ.
Vijaya Karnataka Web i will become an orator at the inauguration of the program
ನಾನೊಬ್ಬ ವಾಗ್ಮಿ ಆಗುವೆ ಕಾರ್ಯಕ್ರಮ ಉದ್ಘಾಟನೆ


ಮಕ್ಕಳಲ್ಲಿಈ ಭಾಷಣ ಕೌಶಲ ಬೆಳೆಸುವ ನಿಟ್ಟಿನಲ್ಲಿಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸತತ ಒಂದು ತಿಂಗಳುಗಳ ಕಾಲ ಈ ಕಾರ್ಯಕ್ರಮ ನಡೆಯಲಿದೆ.

ಡಾ.ಸಂಜೀವ ಕುಲಕರ್ಣಿ ಚಾಲನೆ ನೀಡುವರು. ಡಾ.ವಿಜಯಾ ಬೆಳಗಾಂವಕರ ಅಧ್ಯಕ್ಷತೆ ವಹಿಸುವರು. ಅಂಗದಾನದ ತಿಳಿವಳಿಕೆ ಮತ್ತು ಮಹತ್ವ ಕುರಿತು ಡಾ. ಗೋಪಾಲ ದಾಬಡೆ ವಿಶೇಷ ಉಪನ್ಯಾಸ ನೀಡುವರು. ಮಾಹಿತಿಗೆ ಮೊ. 94483245163, 8277033139, 9916387210 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ