ಧಾರವಾಡ: ನಗರದ ಮಹಿಷಿ ಟ್ರಸ್ಟ್, ಯೋಗ ಮಿತ್ರ ಮಹಿಳಾ ಮಂಡಳದ ಆಶ್ರಯದಲ್ಲಿಡಾ. ಸರೋಜಿನಿ ಮಹಿಷಿ ನೆನಪಿಗಾಗಿ ನಾನೊಬ್ಬ ವಾಗ್ಮಿ ಆಗುವೆ ಎಂಬ ಕಾರ್ಯಕ್ರಮ ಉದ್ಘಾಟನಾ ಸಮಾರಂಭ ಜ. 25ರಂದು ಸಂಜೆ 4ಕ್ಕೆ ಕೆಲಗೇರಿ ರಸ್ತೆಯ ಬನಶಂಕರಿ ಕಲ್ಯಾಣಮಂಟಪದಲ್ಲಿಆಯೋಜಿಸಲಾಗಿದೆ.
ಮಕ್ಕಳಲ್ಲಿಈ ಭಾಷಣ ಕೌಶಲ ಬೆಳೆಸುವ ನಿಟ್ಟಿನಲ್ಲಿಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸತತ ಒಂದು ತಿಂಗಳುಗಳ ಕಾಲ ಈ ಕಾರ್ಯಕ್ರಮ ನಡೆಯಲಿದೆ.
ಡಾ.ಸಂಜೀವ ಕುಲಕರ್ಣಿ ಚಾಲನೆ ನೀಡುವರು. ಡಾ.ವಿಜಯಾ ಬೆಳಗಾಂವಕರ ಅಧ್ಯಕ್ಷತೆ ವಹಿಸುವರು. ಅಂಗದಾನದ ತಿಳಿವಳಿಕೆ ಮತ್ತು ಮಹತ್ವ ಕುರಿತು ಡಾ. ಗೋಪಾಲ ದಾಬಡೆ ವಿಶೇಷ ಉಪನ್ಯಾಸ ನೀಡುವರು. ಮಾಹಿತಿಗೆ ಮೊ. 94483245163, 8277033139, 9916387210 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಮಕ್ಕಳಲ್ಲಿಈ ಭಾಷಣ ಕೌಶಲ ಬೆಳೆಸುವ ನಿಟ್ಟಿನಲ್ಲಿಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸತತ ಒಂದು ತಿಂಗಳುಗಳ ಕಾಲ ಈ ಕಾರ್ಯಕ್ರಮ ನಡೆಯಲಿದೆ.
ಡಾ.ಸಂಜೀವ ಕುಲಕರ್ಣಿ ಚಾಲನೆ ನೀಡುವರು. ಡಾ.ವಿಜಯಾ ಬೆಳಗಾಂವಕರ ಅಧ್ಯಕ್ಷತೆ ವಹಿಸುವರು. ಅಂಗದಾನದ ತಿಳಿವಳಿಕೆ ಮತ್ತು ಮಹತ್ವ ಕುರಿತು ಡಾ. ಗೋಪಾಲ ದಾಬಡೆ ವಿಶೇಷ ಉಪನ್ಯಾಸ ನೀಡುವರು. ಮಾಹಿತಿಗೆ ಮೊ. 94483245163, 8277033139, 9916387210 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.