ಆ್ಯಪ್ನಗರ

ರೋಗನಿರೋಧಕ ಮಾತ್ರೆ ಕಿಟ್‌ ವಿತರಣೆ

ಧಾರವಾಡ: ಜಿಲ್ಲಾಆಯುಷ್‌ ಇಲಾಖೆ ಹಾಗೂ ಡಾ. ಬಿ.ಡಿ. ಜತ್ತಿ ವೈದ್ಯಕೀಯ ಮಹಾವಿದ್ಯಾಲಯ ಸಹಯೋಗದಲ್ಲಿಶುಕ್ರವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಬಿಆರ್‌ಸಿ ಕಚೇರಿಯಲ್ಲಿರೋಗನಿರೋಧಕ ಶಕ್ತಿ ಹೆಚ್ಚಿಸುವ ಹಾಗೂ ವೈರಾಣು ನಿಯಂತ್ರಿಸುವ ಮಾತ್ರೆಗಳ ಕಿಟ್‌ನ್ನು ಶಹರ ವಲಯದ ಎಲ್ಲಾಸರಕಾರಿ,

Vijaya Karnataka 9 May 2020, 5:00 am
ಧಾರವಾಡ: ಜಿಲ್ಲಾಆಯುಷ್‌ ಇಲಾಖೆ ಹಾಗೂ ಡಾ. ಬಿ.ಡಿ. ಜತ್ತಿ ವೈದ್ಯಕೀಯ ಮಹಾವಿದ್ಯಾಲಯ ಸಹಯೋಗದಲ್ಲಿಶುಕ್ರವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಬಿಆರ್‌ಸಿ ಕಚೇರಿಯಲ್ಲಿರೋಗನಿರೋಧಕ ಶಕ್ತಿ ಹೆಚ್ಚಿಸುವ ಹಾಗೂ ವೈರಾಣು ನಿಯಂತ್ರಿಸುವ ಮಾತ್ರೆಗಳ ಕಿಟ್‌ನ್ನು ಶಹರ ವಲಯದ ಎಲ್ಲಾಸರಕಾರಿ, ಅನುದಾನಿತ, ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಹಾಗೂ ಕಚೇರಿ ಸಿಬ್ಬಂದಿಗೆ ವಿತರಿಸಲಾಯಿತು.
Vijaya Karnataka Web 8MALLU8_21
ಧಾರವಾಡದಲ್ಲಿಜಿಲ್ಲಾಆಯುಷ್‌ ಇಲಾಖೆ ಹಾಗೂ ಡಾ. ಬಿ.ಡಿ. ಜತ್ತಿ ವೈದ್ಯಕೀಯ ಮಹಾವಿದ್ಯಾಲಯ ಸಹಯೋಗದಲ್ಲಿಶುಕ್ರವಾರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಿಬ್ಬಂದಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆಗಳ ಕಿಟ್‌ ವಿತರಿಸಲಾಯಿತು.


ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ. ಖಾಜಿ ಮಾತನಾಡಿ, ಕ್ರಮಬದ್ಧ ಜೀವನ ಶೈಲಿಯಿಂದ ಕೊರೊನಾ ನಿರ್ಮೂಲನೆ ಸಾಧ್ಯ. ಶಿಕ್ಷಕರು ಸಮಾಜದ ಪ್ರತಿಸ್ತರದ ನಿಕಟವರ್ತಿಗಳಾಗಿದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಈ ಮಾತ್ರೆಗಳು ಪೂರಕ ಎಂದರು.

ಜಿಲ್ಲಾಆಯುಷ್‌ ಅಧಿಕಾರಿ ಡಾ. ಸಂಗಮೇಶ ಕಲಹಾಳ ಮಾತನಾಡಿ, ಆಯುಷ್‌ ಪದ್ಧತಿಯಿಂದ ರೋಗನಿರೋಧಕ ಶಕ್ತಿ ಹೆಚ್ಚಿಸುವ ಹಾಗೂ ವೈರಾಣು ನಿಯಂತ್ರಿಸುವ ಸುಲಭ ಮನೆ ಮದ್ದುಗಳನ್ನು ತಿಳಿಸಿದರು.

ಡಾ. ಬಿ.ಡಿ. ಜತ್ತಿ ಹೋಮಿಯೋಪಥಿಕ್‌ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಆನಂದ ಕುಲಕರ್ಣಿ ಮಾತನಾಡಿದರು.

ಜಯಲಕ್ಷಿತ್ರ್ಮ ಎಚ್‌., ಎನ್‌.ಬಿ. ಹುಗ್ಗಿ, ಪಿ.ಎಫ್‌. ಗುಡೇನಕಟ್ಟಿ ಹಾಗೂ ಬಿಇಓ ಹಾಗೂ ಬಿಆರ್‌ಸಿ ಕಚೇರಿ ಸಿಬ್ಬಂದಿಗಳು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ