ಆ್ಯಪ್ನಗರ

ಸಂಕ್ರಾಂತಿ ಸಂಭ್ರಮ, ಆಹಾರ ಮೇಳ ಉದ್ಘಾಟನೆ

ಧಾರವಾಡ : ದಶಕದತ್ತ ದಾಪುಗಾಲು ಹಾಕುತ್ತಿರುವ ಶ್ರೀ ಚಿದಂಬರ ಸೌಹಾರ್ದ ಪತ್ತಿನ ಬ್ಯಾಂಕ್‌ನ ಮೂರನೇ ಶಾಖೆ ನಗರದ ನಾರಾಯಣಪೂರದಲ್ಲಿಪ್ರಾರಂಭವಾಗಲಿ ಎಂದು ಹು-ಧಾ ಮಹಾನಗರ ಪಾಲಿಕೆಯ ಮಾಜಿ ಮಹಾಪೌರಾದ ಪೂರ್ಣಾ ಪಾಟೀಲ ಹೇಳಿದರು.

Vijaya Karnataka 14 Jan 2020, 5:52 pm
ಧಾರವಾಡ : ದಶಕದತ್ತ ದಾಪುಗಾಲು ಹಾಕುತ್ತಿರುವ ಶ್ರೀ ಚಿದಂಬರ ಸೌಹಾರ್ದ ಪತ್ತಿನ ಬ್ಯಾಂಕ್‌ನ ಮೂರನೇ ಶಾಖೆ ನಗರದ ನಾರಾಯಣಪೂರದಲ್ಲಿಪ್ರಾರಂಭವಾಗಲಿ ಎಂದು ಹು-ಧಾ ಮಹಾನಗರ ಪಾಲಿಕೆಯ ಮಾಜಿ ಮಹಾಪೌರಾದ ಪೂರ್ಣಾ ಪಾಟೀಲ ಹೇಳಿದರು.
Vijaya Karnataka Web inauguration of food festival
ಸಂಕ್ರಾಂತಿ ಸಂಭ್ರಮ, ಆಹಾರ ಮೇಳ ಉದ್ಘಾಟನೆ


ಇಲ್ಲಿನ ನಾರಾಯಣಪೂರದ ರೊದ್ದ ಶ್ರೀನಿವಾಸ ಗಾರ್ಡನ್‌ನಲ್ಲಿನಾರಾಯಣಪೂರ ಕಲ್ಯಾಣ ಸಂಸ್ಥೆ, ಜೆಸಿಐ ಧಾರವಾಡ ವಿದ್ಯಾಕಾಶಿ ಸಹಯೋಗದೊಂದಿಗೆ ನಡೆದ ಸಂಕ್ರಾಂತಿ ಸಂಭ್ರಮ ಮತ್ತು ಆಹಾರ ಮೇಳ ಉದ್ಘಾಟಿಸಿ ಮಾತನಾಡಿದರು.

ಚಿದಂಬರ ಸೌಹಾರ್ದ ಪತ್ತಿನ ಬ್ಯಾಂಕ್‌ನ ನಿರ್ದೇಶಕರಾದ ಅರವಿಂದ ಪೂಜಾರ, ಪಿ.ಎ.ಕುಲಕರ್ಣಿ, ಹನುಮಂತ ಇನಾಮದಾರ ಮತ್ತು ಧಾರವಾಡ ಶಾಖೆಗಳ ಸಿಬ್ಬಂದಿ ಹಾಗೂ ಕಲ್ಯಾಣ ಸಂಸ್ಥೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ