ಆ್ಯಪ್ನಗರ

29 ರಂದು ಪ್ರೇಮಬಿಂದು ರಕ್ತ ಭಂಡಾರ ಉದ್ಘಾಟನೆ

ಹುಬ್ಬಳ್ಳಿ : ಶ್ರೀ ಸಾಯಿ ಸೇವಾನಂದ ಆಧ್ಯಾತ್ಮಿಕ ಟ್ರಸ್ಟ್‌ ನೂತನವಾಗಿ ಆರಂಭಿಸಿದ ಪ್ರೇಮಬಿಂದು ರಕ್ತ ಭಂಡಾರದ ಉದ್ಘಾಟನಾ ಸಮಾರಂಭ ಸೆ. 29 ರಂದು ಬೆಳಗ್ಗೆ 11 ಕ್ಕೆ ಇಲ್ಲಿನ ವಿದ್ಯಾನಗರದ ಬಿವಿಬಿ ಕಾಲೇಜು ಎದುರಿನ ಕಲಬುರಗಿ ಕಾಟ್ವೆ ಫಾರ್ಚುನ್‌ನ ಮೂರನೇ ಮಹಡಿಯಲ್ಲಿಹಮ್ಮಿಕೊಳ್ಳಲಾಗಿದೆ.

Vijaya Karnataka 26 Sep 2019, 5:00 am
ಹುಬ್ಬಳ್ಳಿ : ಶ್ರೀ ಸಾಯಿ ಸೇವಾನಂದ ಆಧ್ಯಾತ್ಮಿಕ ಟ್ರಸ್ಟ್‌ ನೂತನವಾಗಿ ಆರಂಭಿಸಿದ ಪ್ರೇಮಬಿಂದು ರಕ್ತ ಭಂಡಾರದ ಉದ್ಘಾಟನಾ ಸಮಾರಂಭ ಸೆ. 29 ರಂದು ಬೆಳಗ್ಗೆ 11 ಕ್ಕೆ ಇಲ್ಲಿನ ವಿದ್ಯಾನಗರದ ಬಿವಿಬಿ ಕಾಲೇಜು ಎದುರಿನ ಕಲಬುರಗಿ ಕಾಟ್ವೆ ಫಾರ್ಚುನ್‌ನ ಮೂರನೇ ಮಹಡಿಯಲ್ಲಿಹಮ್ಮಿಕೊಳ್ಳಲಾಗಿದೆ.
Vijaya Karnataka Web inauguration of love point blood bank on 29th
29 ರಂದು ಪ್ರೇಮಬಿಂದು ರಕ್ತ ಭಂಡಾರ ಉದ್ಘಾಟನೆ


ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌ ಬ್ಲಡ್‌ ಬ್ಯಾಂಕ್‌ ಉದ್ಘಾಟಿಸಲಿದ್ದಾರೆ. ಮೂರುಸಾವಿರ ಮಠದ ಗುರುಸಿದ್ದ ರಾಜಯೋಗಿಂದ್ರ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕ ಅರವಿಂದ ಬೆಲ್ಲದ, ಮುಖ್ಯಮಂತ್ರಿಗಳ ಕಾರ್ಯದರ್ಶಿ ವಿಶ್ವನಾಥ ಹಿರೇಮಠ, ಡಾ.ಎಸ್‌.ಎಂ.ಕಂಟಿಕಾರ, ಕಿಮ್ಸ್‌ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರ್‌ತಾನಿ, ಡಿಎಚ್‌ಒ ಡಾ.ಯಶವಂತ, ಐಎಂಎ ಅಧ್ಯಕ್ಷ ಡಾ.ಅಭಯ ಮಟ್ಕರ್‌, ಕಾರ್ಯದರ್ಶಿ ಸಚಿನ್‌ ರೇವಣಕರ್‌, ಪಾಲಿಕೆ ಮಾಜಿ ಸದಸ್ಯರಾದ ಶಿವಣ್ಣ ಹಿರೇಕೆರೂರ, ರಾಜಣ್ಣ ಕೊರವಿ ಮತ್ತಿತರರು ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಮ್ಯಾನೇಜಿಂಗ್‌ ಟ್ರಸ್ಟಿ ವಿ.ಎಂ.ಹಿರೇಮಠ ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ