ಆ್ಯಪ್ನಗರ

ಜನ ಔಷಧ ಕೇಂದ್ರ ಉದ್ಘಾಟನೆ

ಧಾರವಾಡ: ನಗರದ ಕೆಲಗೇರಿ ರಸ್ತೆಯ ಡಿ.ಎನ್‌.ಕೊಪ್ಪ ಸಂಪಿಗೆನಗರದಲ್ಲಿಕಲನಗೌಡರ ಪರಿವಾರದ ಆಶ್ರಯದಲ್ಲಿ ತೆರೆಯಲಾದ ಪ್ರಧಾನ ಮಂತ್ರಿ ಭಾರತೀಯ ಜನ ಔಷಧ ಕೇಂದ್ರವನ್ನು ಭಾನುವಾರ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಉದ್ಘಾಟಿಸಿದರು.

Vijaya Karnataka 16 Dec 2019, 5:00 am
ಧಾರವಾಡ: ನಗರದ ಕೆಲಗೇರಿ ರಸ್ತೆಯ ಡಿ.ಎನ್‌.ಕೊಪ್ಪ ಸಂಪಿಗೆನಗರದಲ್ಲಿಕಲನಗೌಡರ ಪರಿವಾರದ ಆಶ್ರಯದಲ್ಲಿ ತೆರೆಯಲಾದ ಪ್ರಧಾನ ಮಂತ್ರಿ ಭಾರತೀಯ ಜನ ಔಷಧ ಕೇಂದ್ರವನ್ನು ಭಾನುವಾರ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಉದ್ಘಾಟಿಸಿದರು.
Vijaya Karnataka Web inauguration of the jan drug center
ಜನ ಔಷಧ ಕೇಂದ್ರ ಉದ್ಘಾಟನೆ


ಬಳಿಕ ಮಾತನಾಡಿದ ಅವರು, ಮೋದಿ ಅವರ ವಿಶೇಷ ಆಸಕ್ತಿಯಿಂದ ಪ್ರಧಾನ ಮಂತ್ರಿ ಜನ ಔಷಧ ಕೇಂದ್ರದ ಯೋಜನೆ ಜಾರಿಗೆ ಬಂದಿದ್ದು ಜನಔಷಧ ಕೇಂದ್ರದಲ್ಲಿಒಟ್ಟು 900 ಬಗೆಯ ಔಷಧ ಸೇರಿಸಲಾಗಿದೆ. ಇದರಿಂದ ಜನರಿಗೆ ದೊಡ್ಡ ಪ್ರಮಾಣದಲ್ಲಿಉಳಿತಾಯವಾಗುತ್ತಿದೆ ಎಂದರು.

ಹು-ಧಾದಲ್ಲಿ37 ಕೇಂದ್ರ ಇದ್ದು, 45ಕ್ಕೂ ಅಧಿಕ ಜನ ಔಷಧ ಕೇಂದ್ರಗಳಿವೆ. ಶೇ.50ರಿಂದ 90ರಷ್ಟು ರಿಯಾಯಿತಿ ದರದಲ್ಲಿ ಔಷಧ ಸಿಗಲಿದ್ದು, ಗುಣಮಟ್ಟ ಹೊಂದಿದೆ ಎಂದರು. ಶಂಕರ ಶಳಕೆ, ಈರೇಶ ಅಂಚಟಗೇರಿ, ಮಂಜುನಾಥ ನಡಟ್ಟಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ