ಆ್ಯಪ್ನಗರ

ಭಾರತೀಯ ಶಿಕ್ಷಣ ಮಂಡಲ ಪ್ರಾಂತ ಸಮ್ಮೇಳನ ಇಂದು

ಹುಬ್ಬಳ್ಳಿ: ಇಲ್ಲಿಯ ಕೆಎಲ್‌ಇ ಸಂಸ್ಥೆ ಐಎಂಎಸ್‌ಆರ್‌ ಸಭಾಭವನದಲ್ಲಿಭಾರತೀಯ ಶಿಕ್ಷಣ ಮಂಡಲ ಪ್ರಾಂತ ಸಮ್ಮೇಳನ ಮತ್ತು ಕಾರ್ಯಕಾರಿಣಿ ಸಭೆ ಅ. 19 ರಂದು ನಡೆಯಲಿದೆ.

Vijaya Karnataka 19 Oct 2019, 7:32 pm
ಹುಬ್ಬಳ್ಳಿ: ಇಲ್ಲಿಯ ಕೆಎಲ್‌ಇ ಸಂಸ್ಥೆ ಐಎಂಎಸ್‌ಆರ್‌ ಸಭಾಭವನದಲ್ಲಿಭಾರತೀಯ ಶಿಕ್ಷಣ ಮಂಡಲ ಪ್ರಾಂತ ಸಮ್ಮೇಳನ ಮತ್ತು ಕಾರ್ಯಕಾರಿಣಿ ಸಭೆ ಅ. 19 ರಂದು ನಡೆಯಲಿದೆ.
Vijaya Karnataka Web indian education council provincial conference today
ಭಾರತೀಯ ಶಿಕ್ಷಣ ಮಂಡಲ ಪ್ರಾಂತ ಸಮ್ಮೇಳನ ಇಂದು


ಬೆಳಗಾವಿ, ಚಿಕ್ಕೋಡಿ, ಬಳ್ಳಾರಿ, ರಾಯಚೂರ, ಕೊಪ್ಪಳ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ಜಿಲ್ಲೆಗಳ ಕಾರ್ಯಕರ್ತರ ಸಮ್ಮೇಳನ ಇದಾಗಿದೆ. ಐಎಂಎಸ್‌ಆರ್‌ ಎಂಬಿಎ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಪ್ರಸಾದ ರೂಢಗಿ ಕಾರ್ಯಕ್ರಮ ಉದ್ಘಾಟಿಸುವರು. ಐಬಿಎಂಆರ್‌ ಶಿಕ್ಷಣ ಸಮೂದ ನಿದೇಶಕಿ ಸುಮಾ ಮಹೇಂದ್ರಕರ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಂಯೋಜಕಾಧಿಕಾರಿ ಸುಬ್ರಹ್ಮಣ್ಯ, ಡಾ. ಸತೀಶ ಜಿಗಜಿನ್ನಿ, ಡಾ. ಶ್ರೀನವಾಸ ಬಳ್ಳಿ, ಡಾ. ಮೀನಾ ಚಂದಾವರಕರ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ