ಆ್ಯಪ್ನಗರ

ಪ್ರಮಾಣ ಪತ್ರ ನೀಡಲು ಒತ್ತಾಯ

ಧಾರವಾಡ: ರಾಜ್ಯದಲ್ಲಿಬೇಡಜಂಗಮ ಜಾತಿ ಪ್ರಮಾಣ ಪತ್ರ ವಿತರಣೆ ಮಾಡುವುದನ್ನು ದಲಿತ ಸಂಘಗಳು ವಿರೋಧಿಸುವುದು ಸಲ್ಲಎಂದು ಅಖಿಲ ಕರ್ನಾಟಕ ಬೇಡ ಜಂಗಮ ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಎಸ್‌. ಹಿರೇಮಠ ಎಂದು ಹೇಳಿದರು.

Vijaya Karnataka 20 Oct 2019, 6:19 pm
ಧಾರವಾಡ: ರಾಜ್ಯದಲ್ಲಿಬೇಡಜಂಗಮ ಜಾತಿ ಪ್ರಮಾಣ ಪತ್ರ ವಿತರಣೆ ಮಾಡುವುದನ್ನು ದಲಿತ ಸಂಘಗಳು ವಿರೋಧಿಸುವುದು ಸಲ್ಲಎಂದು ಅಖಿಲ ಕರ್ನಾಟಕ ಬೇಡ ಜಂಗಮ ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಎಸ್‌. ಹಿರೇಮಠ ಎಂದು ಹೇಳಿದರು.
Vijaya Karnataka Web insist on affidavit
ಪ್ರಮಾಣ ಪತ್ರ ನೀಡಲು ಒತ್ತಾಯ


ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ನಾವೇನು ದಲಿತ ಹಕ್ಕು ಕೇಳುತ್ತಿಲ್ಲ. ನಾವು ದಲಿತರೆ. ಸೌಲಭ್ಯ ಪಡೆಯಲು ಪ್ರಮಾಣ ಪತ್ರ ಕೇಳುತ್ತಿದ್ದೇವೆ. ಈಗಾಗಲೇ ರಾಜ್ಯದಲ್ಲಿಹಲವರಿಗೆ ಬೇಡಜಂಗಮ ಜಾತಿಪ್ರಮಾಣ ಪತ್ರ ನೀಡಲಾಗಿದ್ದು, ಅದರಂತೆ ಉಳಿದವರಿಗೆ ನೀಡಬೇಕು ಎಂದು ಒತ್ತಾಯಿಸಿದರು.

ಮೃತ್ಯುಂಜಯ ಕಣವಿರಮಠ, ಮಲ್ಲಯ್ಯ ಹಿರೇಮಠ, ಬಿ.ಎಸ್‌.ಕಾಶಪ್ಪನವರಮಠ, ಶಾಂತಾ ಹಿರೇಮಠ, ಅಡವಯ್ಯ ಹಿರೇಮಠ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ