ಆ್ಯಪ್ನಗರ

ಗುಡಗೇರಿ-ಸಂಶಿ ದ್ವಿಪಥ ರಸ್ತೆಗೆ ಪ್ರಸ್ತಾವನೆ

ಕುಂದಗೋಳ : ತಾಲೂಕಿನ ಗುಡಗೇರಿ ಗ್ರಾಮದ ಕನಕದಾಸ ಯುವಕ ಮಂಡಳ ಹಮ್ಮಿಕೊಂಡಿದ್ದ ಕನಕದಾಸ ಜಯಂತಿಯನ್ನು ಸಚಿವ ಸಿ.ಎಸ್‌.ಶಿವಳ್ಳಿ ಉದ್ಘಾಟಿಸಿದರು.

Vijaya Karnataka 5 Jan 2019, 5:00 am
ಕುಂದಗೋಳ : ತಾಲೂಕಿನ ಗುಡಗೇರಿ ಗ್ರಾಮದ ಕನಕದಾಸ ಯುವಕ ಮಂಡಳ ಹಮ್ಮಿಕೊಂಡಿದ್ದ ಕನಕದಾಸ ಜಯಂತಿಯನ್ನು ಸಚಿವ ಸಿ.ಎಸ್‌.ಶಿವಳ್ಳಿ ಉದ್ಘಾಟಿಸಿದರು.
Vijaya Karnataka Web introduction to gudigiri sanasi bidi road
ಗುಡಗೇರಿ-ಸಂಶಿ ದ್ವಿಪಥ ರಸ್ತೆಗೆ ಪ್ರಸ್ತಾವನೆ


ಗ್ರಾಮದಲ್ಲಿ ಕನಕದಾಸ ಯುವಕ ಮಂಡಳದ ಕಟ್ಟಡಕ್ಕಾಗಿ ಶಾಸಕರ ಅನುದಾನದಡಿ 10 ಲಕ್ಷ ರೂ. ನೀಡಲಾಗುವುದು. ಮತ್ತು ಗುಡಗೇರಿ-ಸಂಶಿ ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿಸಲು ಪ್ರಸ್ತಾವನೆಗೆ ಕಳುಹಿಸುತ್ತೇನೆ ಎಂದು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಹಾಲಪ್ಪ ಬಾರಕೇರ ಅವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿ ಚೆಕ್‌ ನೀಡಿದರು.

ವಿ.ಡಿ.ಹಿರೇಗೌಡ್ರ, ಡಿ.ಜಿ.ಗೊರವರ, ದಯಾನಂದ ಕುಂದೂರ, ನಿಂಗಪ್ಪ ಕತ್ತಿ, ವಾಗೇಶ ಶಿಂಗಣ್ಣವರ, ಮಂಜುನಾಥ ಗದಗಿನಮಠ ಇದ್ದರು. ಎಫ್‌.ಎಂ.ಕರೋದಿ ನಿರೂಪಿಸಿದರು. ಎಚ್‌.ಆರ್‌.ಕತ್ತಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ