ಆ್ಯಪ್ನಗರ

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಧಾರವಾಡ: 2019-20ನೇ ಸಾಲಿನಲ್ಲಿಮೆಟ್ರಿಕ್‌ ನಂತರದ ತರಗತಿಗಳಲ್ಲಿವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್‌ ನಂತರದ ವಿದ್ಯಾರ್ಥಿನಿಲಯಗಳಲ್ಲಿರುವ ನವೀನ, ನವೀಕರಣ ವಿದ್ಯಾರ್ಥಿಗಳ

Vijaya Karnataka 21 Jan 2020, 5:00 am
ಧಾರವಾಡ: 2019-20ನೇ ಸಾಲಿನಲ್ಲಿಮೆಟ್ರಿಕ್‌ ನಂತರದ ತರಗತಿಗಳಲ್ಲಿವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್‌ ನಂತರದ ವಿದ್ಯಾರ್ಥಿನಿಲಯಗಳಲ್ಲಿರುವ ನವೀನ, ನವೀಕರಣ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕಾಗಿ ಘ್ಕಿಖಖP (ಖಠಿaಠಿಛಿ s್ಚhಟ್ಝa್ಟshಜಿp Pಟ್ಟಠಿa್ಝ) ಅಡಿಯಲ್ಲಿಅರ್ಜಿಗಳನ್ನು ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳು ಜನವರಿ 31 ರೊಳಗಾಗಿ ಘ್ಕಿssp.pಟsಠಿಞಛಿಠ್ಟಿಜ್ಚಿ.ka್ಟ್ಞaಠಿaka.ಜಟv.ಜ್ಞಿ ವೆಬ್‌ಸೈಟ್‌ ನ ಉಧಿಅಠಿಠಿಛಿsಠಿaಠಿಜಿಟ್ಞ ಮೂಲಕ ಅರ್ಜಿ ಸಲ್ಲಿಸಬೇಕು.
Vijaya Karnataka Web invitation to apply for scholarship
ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ


ಮಾಹಿತಿಗಾಗಿ ಜಂಟಿ ನಿರ್ದೇಶಕರು (9480843032), ಸಹಾಯಕ ನಿರ್ದೇಶಕರು ಧಾರವಾಡ (9480843123), ಸಹಾಯಕ ನಿರ್ದೇಶಕರು ಹುಬ್ಬಳ್ಳಿ (9480843124), ಸಹಾಯಕ ನಿರ್ದೇಶಕರು ಕಲಘಟಗಿ (9480843125), ಸಹಾಯಕ ನಿರ್ದೇಶಕರು ಕುಂದಗೋಳ (9480843126) ಹಾಗೂ ಸಹಾಯಕ ನಿರ್ದೇಶಕರು ನವಲಗುಂದ (9480843127) ಅವರನ್ನು ಸಂಪರ್ಕಿಸಬಹುದೆಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ