ಆ್ಯಪ್ನಗರ

ಪರಿಸರ ರಕ್ಷಿಸುವದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ

ಧಾರವಾಡ: ಪರಿಸರ ರಕ್ಷಿಸುವದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ. ಪರಿಸರ ರಕ್ಷಿಸುವ ಮನೋಭಾವನೆ ಅದರ ಕಾಳಜಿಯ ಪ್ರಜ್ಞೆಯನ್ನು ಶಿಕ್ಷಕರು ವಿದ್ಯಾರ್ಥಿಗಳಲ್ಲಿಬೆಳೆಸಬೇಕು ಎಂದು ಪಾಲಿಕೆಯ ಮಾಜಿ ಸದಸ್ಯೆ ನಿರ್ಮಲಾ ಜವಳಿ ಹೇಳಿದರು.

Vijaya Karnataka 16 Sep 2019, 5:00 am
ಧಾರವಾಡ: ಪರಿಸರ ರಕ್ಷಿಸುವದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ. ಪರಿಸರ ರಕ್ಷಿಸುವ ಮನೋಭಾವನೆ ಅದರ ಕಾಳಜಿಯ ಪ್ರಜ್ಞೆಯನ್ನು ಶಿಕ್ಷಕರು ವಿದ್ಯಾರ್ಥಿಗಳಲ್ಲಿಬೆಳೆಸಬೇಕು ಎಂದು ಪಾಲಿಕೆಯ ಮಾಜಿ ಸದಸ್ಯೆ ನಿರ್ಮಲಾ ಜವಳಿ ಹೇಳಿದರು.
Vijaya Karnataka Web it is the duty of every citizen to protect the environment
ಪರಿಸರ ರಕ್ಷಿಸುವದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ


ನಗರದ ಗಾಂಧಿಚೌಕದಲ್ಲಿಯ ಸರಕಾರಿ ಹಿರಿಯ ಪ್ರಾಥಮಿಕ 8ನೇ ನಂ. ಶಾಲೆಯಲ್ಲಿಪರಿಸರ ರಕ್ಷಣೆ ನಮ್ಮ ಹೊಣೆ ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇದೇ ವೇಳೆ ಪರಿಸರ ಪ್ರಜ್ಞೆ ಜಾಗೃತಗೊಳಿಸಲು 50 ಸಸಿ ವಿದ್ಯಾರ್ಥಿಗಳಿಗೆ ವಿತರಿಸಿದರು.

ಮುಕ್ತಾ ವೆರ್ಣೆಕರ, ಮುಕುಂದ ಸಿಂಘಟಗಿ, ಮಹೇಶ ಗುಮ್ಮಗೋಳ, ಕಾರ್ತಿಕ ಕಾಟಕರ, ಸುಮಿತಾ ಹಿರೇಮಠÜ, ಜಿ.ಕೆ.ಹಂಚಿನಮನಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ