ಆ್ಯಪ್ನಗರ

ಇಂದಿನಿಂದ ಜ್ಞಾನಯಜ್ಞ ಪ್ರವಚನ

ಹುಬ್ಬಳ್ಳಿ: ಇಲ್ಲಿನ ಗೋಕುಲ ರಸ್ತೆಯ ರೇಣುಕಾನಗರದ ಚಿನ್ಮಯ ಮಿಷನ್‌ ವತಿಯಿಂದ ಸೆ. 15 ರಿಂದ ಸೆ. 21ರವರೆಗೆ ಇಲ್ಲಿನ ದೇಶಪಾಂಡೆ ನಗರದ ಗುಜರಾತ್‌ ಭವನದಲ್ಲಿಜ್ಞಾನಯಜ್ಞ ಪ್ರವಚನ ನಡೆಯಲಿದೆ.

Vijaya Karnataka 15 Sep 2019, 5:00 am
ಹುಬ್ಬಳ್ಳಿ: ಇಲ್ಲಿನ ಗೋಕುಲ ರಸ್ತೆಯ ರೇಣುಕಾನಗರದ ಚಿನ್ಮಯ ಮಿಷನ್‌ ವತಿಯಿಂದ ಸೆ. 15 ರಿಂದ ಸೆ. 21ರವರೆಗೆ ಇಲ್ಲಿನ ದೇಶಪಾಂಡೆ ನಗರದ ಗುಜರಾತ್‌ ಭವನದಲ್ಲಿಜ್ಞಾನಯಜ್ಞ ಪ್ರವಚನ ನಡೆಯಲಿದೆ.
Vijaya Karnataka Web jnana yajna discourse from now on
ಇಂದಿನಿಂದ ಜ್ಞಾನಯಜ್ಞ ಪ್ರವಚನ


ಪ್ರತಿದಿನ ಸಂಜೆ 6.30 ರಿಂದ 8 ಗಂಟೆಗೆ ನಡೆಯಲಿರುವ ಪ್ರವಚನದಲ್ಲಿಸ್ವಾಮಿ ಅಪರಾಜಿತಾನಂದಜೀ ಕುಲಶೇಖರ ಆಳ್ವಾರ್‌ ವಿರಚಿತ 'ಮುಕ್ಕುಂದಮಾಲ' ಕುರಿತು ಇಂಗ್ಲಿಷ್‌ನಲ್ಲಿಪ್ರವಚನ ನೀಡಲಿದ್ದಾರೆ ಎಂದು ಹುಬ್ಬಳ್ಳಿ ಚಿನ್ಮಯ ಮಿಷನ್‌ನ ಅಧ್ಯಕ್ಷ ಹನಮರಡ್ಡಿ ಕೆ.ಆರ್‌. ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ