ಆ್ಯಪ್ನಗರ

​ ಸಮುಂದರ್ ಸಿಂಗ್ ಸೇರಿ ಹಲವರ ವಿಚಾರಣೆ

ಹುಬ್ಬಳ್ಳಿ:ಬೆಟ್ಟಿಂಗ್ ಕುಳಗಳ ನಿವಾಸ, ಕಚೇರಿ, ಅಂಗಡಿಗಳ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಆದಾಯ ತೆರಿಗೆ ಅಧಿಕಾರಿಗಳು ಹುಬ್ಬಳ್ಳಿಯ ಸಮುಂದರ್ ಸಿಂಗ್ ಹಾಗೂ

ವಿಕ ಸುದ್ದಿಲೋಕ 13 Dec 2016, 5:00 am
ಹುಬ್ಬಳ್ಳಿ:ಬೆಟ್ಟಿಂಗ್ ಕುಳಗಳ ನಿವಾಸ, ಕಚೇರಿ, ಅಂಗಡಿಗಳ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಆದಾಯ ತೆರಿಗೆ ಅಧಿಕಾರಿಗಳು ಹುಬ್ಬಳ್ಳಿಯ ಸಮುಂದರ್ ಸಿಂಗ್ ಹಾಗೂ ಗೋವಾದ ಮೂವರು ಕ್ಯಾಸಿನೊ ಮಾಲೀಕರನ್ನು ನಗರದ ಆದಾಯ ಇಲಾಖೆ ಕಚೇರಿಯಲ್ಲಿ ಸೋಮವಾರ ವಿಚಾರಣೆ ನಡೆಸಿದ್ದಾರೆ.
Vijaya Karnataka Web join the many inquiries samundar singh
​ ಸಮುಂದರ್ ಸಿಂಗ್ ಸೇರಿ ಹಲವರ ವಿಚಾರಣೆ

ಸೋಮವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಸಮುಂದರ್ ಸಿಂಗ್ ಹಾಗೂ ಗೋವಾದ ಮೂವರು ಕ್ಯಾಸಿನೊ ಮಾಲೀಕರನ್ನು ಏಕಕಾಲಕ್ಕೆ ವಿಚಾರಣೆ ನಡೆಸಿ ಪಾಲುದಾರಿಕೆ ಕುರಿತು ಮಾಹಿತಿ ಪಡೆದಿದ್ದಾರೆ ಎಂದು ಹೇಳಲಾಗಿದೆ.
ಬಾತ್‌ರೂಮ್‌ನಲ್ಲಿ ನಿರ್ಮಿಸಲಾದ ಲಾಕರ್‌ನಲ್ಲಿ 5.7 ಕೋಟಿ ರೂ. ನಗದು ಹಾಗೂ 28 ಕೆಜಿ ಚಿನ್ನದ ಗಟ್ಟಿ ಇಟ್ಟುಕೊಂಡಿದ್ದ ಎನ್ನಲಾದ ಚಿತ್ರದುರ್ಗದ ಕೆ.ಸಿ ವೀರೇಂದ್ರ ಅವರನ್ನೂ ಭಾನುವಾರ ರಾತ್ರಿ ವಿಚಾರಣೆ ನಡೆಸಿರುವ ಅಧಿಕಾರಿಗಳು, ಅವರನ್ನು ಬೆಂಗಳೂರಿನ ಕೇಂದ್ರ ಕಚೇರಿಗೆ ಕಳುಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ