ಧಾರವಾಡ : ನಗರದ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಬಿಜೆಪಿ ಕಾರ್ಯಕರ್ತರು ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮತ್ತೊಮ್ಮೆ ಸರಕಾರ ರಚನೆ ಆಗಬೇಕು. ಜತೆಗೆ ಸಂಸದ ಪ್ರಹ್ಲಾದ್ ಜೋಶಿ ಧಾರವಾಡ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಬೌಂಡರಿ ಸಾಧಿಸಲಿ ಎಂದು ಪೂಜೆ ಸಲ್ಲಿಸಿದರು.
ಅಲ್ಲದೆ ಮೋದಿ ಅವರ ಸಚಿವ ಸಂಪುಟದಲ್ಲಿ ಜೋಶಿ ಅವರು ಸಚಿವರಾಗಿ ಕ್ಷೇತ್ರದ ಜತೆಗೆ ರಾಜ್ಯ, ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸಲು ಶಕ್ತಿ ನೀಡಲಿ ಎಂದು ದೇವಿಯ ಅನುಗ್ರಹಕ್ಕಾಗಿ ವಿಷೇಶ ಪೂಜೆ ಸಲ್ಲಿಸಿ ದೇವಿಯ ಆರ್ಶೀವಾದದ ದಾರವನ್ನು ಕೈಗೆ ಕಟ್ಟಿಕೂಳ್ಳುವ ಮೂಲಕ ಸಂತಸಪಟ್ಟರು.
ಪ್ರಕಾಶ ಗೋಡಬೋಲೆ, ಮೋಹನ ರಾಮದುರ್ಗ, ರಾಜೇಶ ಚಾಂದಗುಡೆ, ಭೀಮು ಸವನೂರ, ಅರುಣ ಪೂಜಾರ, ನೀತಿನ ಬೀಡಿಕರ, ಮಹೇಶ ಮಡಿವಾಳರ, ನಾಗರಾಜ ನಾಯಕ, ಅನೂಸುಯಾ ಹೀರೆಮಠ, ಸುಜಾತಾ ಕಳ್ಳಿಮನಿ, ಪಾರ್ವತಿಬಾಯಿ ಸೇರಿದಂತೆ ಇತರರು ಇದ್ದರು.
ಅಲ್ಲದೆ ಮೋದಿ ಅವರ ಸಚಿವ ಸಂಪುಟದಲ್ಲಿ ಜೋಶಿ ಅವರು ಸಚಿವರಾಗಿ ಕ್ಷೇತ್ರದ ಜತೆಗೆ ರಾಜ್ಯ, ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸಲು ಶಕ್ತಿ ನೀಡಲಿ ಎಂದು ದೇವಿಯ ಅನುಗ್ರಹಕ್ಕಾಗಿ ವಿಷೇಶ ಪೂಜೆ ಸಲ್ಲಿಸಿ ದೇವಿಯ ಆರ್ಶೀವಾದದ ದಾರವನ್ನು ಕೈಗೆ ಕಟ್ಟಿಕೂಳ್ಳುವ ಮೂಲಕ ಸಂತಸಪಟ್ಟರು.
ಪ್ರಕಾಶ ಗೋಡಬೋಲೆ, ಮೋಹನ ರಾಮದುರ್ಗ, ರಾಜೇಶ ಚಾಂದಗುಡೆ, ಭೀಮು ಸವನೂರ, ಅರುಣ ಪೂಜಾರ, ನೀತಿನ ಬೀಡಿಕರ, ಮಹೇಶ ಮಡಿವಾಳರ, ನಾಗರಾಜ ನಾಯಕ, ಅನೂಸುಯಾ ಹೀರೆಮಠ, ಸುಜಾತಾ ಕಳ್ಳಿಮನಿ, ಪಾರ್ವತಿಬಾಯಿ ಸೇರಿದಂತೆ ಇತರರು ಇದ್ದರು.