ಆ್ಯಪ್ನಗರ

ಕಲಘಟಗಿ: ನಿರ್ದಿಷ್ಟ ಪಿಂಚಣಿಗೆ ಒತ್ತಾಯ

ಕಲಘಟಗಿ: ನಿರ್ದಿಷ್ಟ ಪಿಂಚಣಿ ನೀಡುವಂತೆ ರಾಜ್ಯ ಸರಕಾರಿ ಎನ್‌ಪಿಎಸ್‌ ನೌಕರರ ಸಂಘದ ಕಲಘಟಗಿ ತಾಲೂಕು ಘಟಕದ ವತಿಯಿಂದ ಸರಕಾರಕ್ಕೆ ಒತ್ತಾಯಿಸಲಾಯಿತು.

Vijaya Karnataka 2 Oct 2020, 5:00 am
ಕಲಘಟಗಿ: ನಿರ್ದಿಷ್ಟ ಪಿಂಚಣಿ ನೀಡುವಂತೆ ರಾಜ್ಯ ಸರಕಾರಿ ಎನ್‌ಪಿಎಸ್‌ ನೌಕರರ ಸಂಘದ ಕಲಘಟಗಿ ತಾಲೂಕು ಘಟಕದ ವತಿಯಿಂದ ಸರಕಾರಕ್ಕೆ ಒತ್ತಾಯಿಸಲಾಯಿತು.
Vijaya Karnataka Web kalaghatagi insist on a specific pension
ಕಲಘಟಗಿ: ನಿರ್ದಿಷ್ಟ ಪಿಂಚಣಿಗೆ ಒತ್ತಾಯ


ಕಲಘಟಗಿಯಲ್ಲಿನಡೆದ ಪತ್ರಿಕಾಗೋಷ್ಟಿಯಲ್ಲಿಸಂಘದ ತಾಲೂಕು ಘಟಕದ ಅಧ್ಯಕ್ಷರಾದ ಆರ್‌.ವಿ.ಲಮಾಣಿ ಮಾತನಾಡಿ, ಪ್ರತಿಪಕ್ಷ ಶಾಸಕ ಕೃಷ್ಣ ಬೈರೆಗೌಡ ಅವರು ಸದನದಲ್ಲಿಎನ್‌ಪಿಎಸ್‌ ನೌಕರರ ಒತ್ತಾಯಕ್ಕೆ ಸರಕಾರ ಮಣಿಯಬಾರದು ಎಂಬ ಹೇಳಿಕೆ ನಮಗೆ ತೀವ್ರ ನೋವುಂಟುಮಾಡಿದೆ. ಕೊರೊನಾದಂತಹ ಸಮಯದಲ್ಲೂಶಿಕ್ಷಕ ವೃಂದ ಸರಕಾರಕ್ಕೆ ಸಹಾಯಮಾಡಿದೆ. ಸರಕಾರ ಈ ಬಗ್ಗೆ ಪರಿಶೀಲಿಸಿ ನೌಕರರಿಗೆ ನಿರ್ದಿಷ್ಟ ಪಿಂಚಣಿ ಯೋಜನೆ ಜಾರಿಮಾಡಬೇಕು. ಇಲ್ಲವಾದಲ್ಲಿವಿಧಾನಸೌಧದ ಮುಂದೆ ಅಮರಣ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿಜಗದೀಶ ವಿರಕ್ತಿಮಠ, ಉಮೇಶ ಬೆರುಡಗಿ, ಶಿವಕುಮಾರ ಪರವಾಪೂರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ