ಆ್ಯಪ್ನಗರ

ಜನಪದ ಕಲಾವಿದರಿಗೆ ಕಲಾಸಿರಿ ಪ್ರಶಸ್ತಿ ಪ್ರದಾನ

ಧಾರವಾಡ: ನಗರದ ರಂಗಾಯಣದ ಸಮುಚ್ಛಯ ಸಭಾಭವನದಲ್ಲಿನಾಟ್ಯ ಸ್ಫೂರ್ತಿ ಆರ್ಟ ಆ್ಯಂಡ ಕಲ್ಚರಲ್‌ ಅಕಾಡೆಮಿ ಆಶ್ರಯದಲ್ಲಿ ಬಯಲು ಸೇವೆ ಜನಪದ ವೈಭವ ಕಾರ್ಯಕ್ರಮ ಜರುಗಿತು.

Vijaya Karnataka 16 Nov 2019, 5:00 am
ಧಾರವಾಡ: ನಗರದ ರಂಗಾಯಣದ ಸಮುಚ್ಛಯ ಸಭಾಭವನದಲ್ಲಿನಾಟ್ಯ ಸ್ಫೂರ್ತಿ ಆರ್ಟ ಆ್ಯಂಡ ಕಲ್ಚರಲ್‌ ಅಕಾಡೆಮಿ ಆಶ್ರಯದಲ್ಲಿ ಬಯಲು ಸೇವೆ ಜನಪದ ವೈಭವ ಕಾರ್ಯಕ್ರಮ ಜರುಗಿತು.
Vijaya Karnataka Web kalasiri award for folk artist award
ಜನಪದ ಕಲಾವಿದರಿಗೆ ಕಲಾಸಿರಿ ಪ್ರಶಸ್ತಿ ಪ್ರದಾನ


ಈ ವೇಳೆ ವಿವಿಧ ಕ್ಷೇತ್ರಗಳಲ್ಲಿಸಾಧನೆ ಮಾಡಿದ ಜನಪದ ಕಲಾವಿದರಾದ ಇಮಾಮ್‌ ಸಾಬ ವಲ್ಲೇಪ್ಪನವರ, ವೀರಣ್ಣ ಪತ್ತಾರ, ಯುವ ತಬಲಾ ಕಲಾವಿದ ಯಮನಪ್ಪ ಜಾಲಗಾರ, ಸಂಗೀತ ಕಲಾವಿದ ಎ.ಎಂ. ಅರುಣಕುಮಾರ, ಮೌನೇಶ ಬಡಿಗೇರ ಅವರಿಗೆ ಕಲಾಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ, ಅರುಣ ಜೋಶಿ, ಸಾವಿತ್ರಿ ಕುಜ್ಜಿ, ಲಕ್ಷತ್ರ್ಮಣ ಬಕ್ಕಾಯಿ, ಸಂತೋಷ ಗಜಾನನ ಮಹಾಲಯ, ಡಾ.ಪ್ರಕಾಶ ಮಲ್ಲಿಗವಾಡ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ