ಆ್ಯಪ್ನಗರ

ಕವಿವಿ ಕುಲಸಚಿವರ ಕಾರು ಅಪಘಾತ

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ ಪೊ›. ಕಲ್ಲಪ್ಪ ಹೊಸಮನಿ ಅವರ ಕಾರು ವಿಜಯಪುರ ಜಿಲ್ಲೆಯ ಹೊರ್ತಿ ಕೊಲ್ಲಾರ ಬಳಿ ಅಪಘಾತಕ್ಕೀಡಾಗಿದೆ.

Vijaya Karnataka 2 Jan 2019, 5:00 am
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ ಪೊ›. ಕಲ್ಲಪ್ಪ ಹೊಸಮನಿ ಅವರ ಕಾರು ವಿಜಯಪುರ ಜಿಲ್ಲೆಯ ಹೊರ್ತಿ ಕೊಲ್ಲಾರ ಬಳಿ ಅಪಘಾತಕ್ಕೀಡಾಗಿದೆ.
Vijaya Karnataka Web karnataka university registrar car accident
ಕವಿವಿ ಕುಲಸಚಿವರ ಕಾರು ಅಪಘಾತ


ವಿಜಯಪುರದಲ್ಲಿ ನಡೆದ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಪಾಲ್ಗೊಳ್ಳಲು ತೆರಳಿದ್ದ ಅವರು ಮರಳಿ ಬರುವಾಗ ರಸ್ತೆಯಲ್ಲಿ ನಿಂತಿದ್ದ ಲಾರಿ ಒಮ್ಮೆಲೆ ಹಿಮ್ಮುಖವಾಗಿ ಚಲಿಸಿದ್ದರಿಂದಾಗಿ ಅಪಘಾತ ಸಂಭವಿಸಿದೆ. ಈ ವೇಳೆ ಹಿಂದೆ ಇದ್ದ ಕಾರು ಜಖಂಗೊಂಡಿದೆ. ಮುಂಭಾಗಕ್ಕೆ ಹಾನಿಯಾಗಿದ್ದು ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಈ ಕುರಿತು ಪ್ರತಿಕ್ರಿಯಿಸಿದ ಪೊ›. ಹೊಸಮನಿ' ಸಂಸ್ಕೃತಿ ಉತ್ಸವದಲ್ಲಿ ಪಾಲ್ಗೊಳ್ಳಲು ಬಂದ ಆಹ್ವಾನದ ಮೇರೆಗೆ ಅಲ್ಲಿಗೆ ತೆರೆಳಿದ್ದೆವು. ನನ್ನೊಂದಿಗೆ ಕವಿವಿ ಪ್ರಾಧ್ಯಾಪಕರು ಇದ್ದರು. ಈ ವೇಳೆ ಸಣ್ಣ ಅಪಘಾತವಾಗಿದ್ದರಿಂದ ದೂರು ನೀಡಲಿಲ್ಲ' ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ