ಆ್ಯಪ್ನಗರ

ದೇಶದ ಇತಿಹಾಸ ಅರಿಯಿರಿ

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರದ ತಿಮ್ಮಸಾಗರದ ಬಳಿಯ ಭಾವಸಾರ ಹಾಸ್ಟೇಲ್‌ನಲ್ಲಿಇತ್ತೀಚಿಗೆ ನಡೆದ ಮಾಸಿಕ ಸಭೆಯಲ್ಲಿ'ದೇಶ ಸೇವೆ ಮತ್ತು ದೇಶ ಪ್ರೇಮ' ಎಂಬ ವಿಷಯ ಕುರಿತು ನಿವೃತ್ತ ಏರ್‌ ಕಮಾಂಡರ್‌ ಚೀಫ್‌ ಸಿ.ಎಸ್‌. ಹವಾಲದಾರ ಉಪನ್ಯಾಸ ನೀಡಿದರು.

Vijaya Karnataka 10 Sep 2019, 5:00 am
ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರದ ತಿಮ್ಮಸಾಗರದ ಬಳಿಯ ಭಾವಸಾರ ಹಾಸ್ಟೇಲ್‌ನಲ್ಲಿಇತ್ತೀಚಿಗೆ ನಡೆದ ಮಾಸಿಕ ಸಭೆಯಲ್ಲಿ'ದೇಶ ಸೇವೆ ಮತ್ತು ದೇಶ ಪ್ರೇಮ' ಎಂಬ ವಿಷಯ ಕುರಿತು ನಿವೃತ್ತ ಏರ್‌ ಕಮಾಂಡರ್‌ ಚೀಫ್‌ ಸಿ.ಎಸ್‌. ಹವಾಲದಾರ ಉಪನ್ಯಾಸ ನೀಡಿದರು.
Vijaya Karnataka Web know the history of the country
ದೇಶದ ಇತಿಹಾಸ ಅರಿಯಿರಿ


ಈ ಸಂದರ್ಭದಲ್ಲಿಮಾತನಾಡಿದ ಅವರು, ಯುವ ಸಮುದಾಯ ದೇಶದ ಇತಿಹಾಸವನ್ನು ತಿಳಿಸಿಕೊಳ್ಳಬೇಕು. ಇದರಿಂದ ಜ್ಞಾನ ಭಂಡಾರ ವೃದ್ಧಿಯಾಗುತ್ತದೆ. ಭಾರತೀಯ ಸೈನಿಕರು ಯುದ್ಧ ನೈಪುಣ್ಯತೆ, ಬುದ್ಧಿ ಕೌಶಲ ಹೊಂದಿದ್ದು, ವೈರಿಗಳಿಗೆ ತಕ್ಕ ಉತ್ತರ ನೀಡುತ್ತಾ ದೇಶ ರಕ್ಷಣೆ ಕಾರ್ಯದಲ್ಲಿನಿರತರಾಗಿದ್ದಾರೆ. ಆದ್ದರಿಂದ ಸೈನಿಕರನ್ನು ಪ್ರತಿಯೊಬ್ಬರು ಗೌರವಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿಸಿ.ಎಸ್‌. ಹವಾಲದಾರ ಅವರನ್ನು ಭಾವಸಾರ ವತಿಯಿಂದ ಸನ್ಮಾನಿಸಲಾಯಿತು. ಸಂಸ್ಥೆ ಸಂಸ್ಥಾಪಕ ನಾರಾಯಣರಾವ್‌ ತಾತುಸ್ಕರ್‌, ಜಯಶ್ರೀತಾಯಿ ತಾತುಸ್ಕರ, ಕೆ.ಜಿ. ಟಿಕಾರೆ, ಸಾಯಿನಾಥ ಅಂಬೇಕರ, ಪ್ರವೀಣ ಹವಳೆ, ದಯಾನಂದ ಅಂಬರಕರ ಸೇರಿದಂತೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ