ಆ್ಯಪ್ನಗರ

ಕಾಂಕ್ರಿಟ್‌ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ

ಹುಬ್ಬಳ್ಳಿ: ಇಲ್ಲಿನ ವಾರ್ಡ್‌ ನಂ. 67ರ ಕೆ.ಕೆ. ನಗರ ಧೋಬಿಘಾಟ್‌ ಪ್ರದೇಶದಲ್ಲಿ50 ಲಕ್ಷ ರೂ. ವೆಚ್ಚದಲ್ಲಿಕೈಗೊಂಡಿರುವ ಕಾಂಕ್ರಿಟ್‌ ರಸ್ತೆ ನಿರ್ಮಾಣಕ್ಕೆ ಶಾಸಕ ಪ್ರಸಾದ ಅಬ್ಬಯ್ಯ ಭೂಮಿಪೂಜೆ ನೆರವೇರಿಸಿದರು.

Vijaya Karnataka 15 Sep 2019, 5:00 am
ಹುಬ್ಬಳ್ಳಿ: ಇಲ್ಲಿನ ವಾರ್ಡ್‌ ನಂ. 67ರ ಕೆ.ಕೆ. ನಗರ ಧೋಬಿಘಾಟ್‌ ಪ್ರದೇಶದಲ್ಲಿ50 ಲಕ್ಷ ರೂ. ವೆಚ್ಚದಲ್ಲಿಕೈಗೊಂಡಿರುವ ಕಾಂಕ್ರಿಟ್‌ ರಸ್ತೆ ನಿರ್ಮಾಣಕ್ಕೆ ಶಾಸಕ ಪ್ರಸಾದ ಅಬ್ಬಯ್ಯ ಭೂಮಿಪೂಜೆ ನೆರವೇರಿಸಿದರು.
Vijaya Karnataka Web land worship for construction of concrete road
ಕಾಂಕ್ರಿಟ್‌ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ


ಈ ಭಾಗದ ರಸ್ತೆಗಳು ಹಾಳಾಗಿದ್ದರಿಂದ ಮಳೆಗಾಲದಲ್ಲಿಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿತ್ತು. ಇದನ್ನು ಮನಗಂಡು ವಿಶೇಷ ಅನುದಾನ ತಂದು 50 ಲಕ್ಷ ರೂ. ವೆಚ್ಚದಲ್ಲಿಕಾಂಕ್ರಿಟ್‌ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ. ಈ ಹಿಂದೆ ಇಲ್ಲಿಗೆ ಭೇಟಿ ನೀಡಿದಾಗ ಮಳೆಗಾಲದ ನಂತರ ಕಾಮಗಾರಿ ಆರಂಭಿಸುವ ಬಗ್ಗೆ ಭರವಸೆ ನೀಡಲಾಗಿತ್ತು. ಅದರಂತೆ ಇದೀಗ ಕಾರ್ಯ ಆರಂಭಿಸಿದ್ದು, ನುಡಿದಂತೆ ನಡೆಯಲಾಗಿದೆ ಎಂದರು.

ಲಕ್ಷಿತ್ರ್ಮೕಬಾಯಿ ಜಾಧವ, ಯಮನೂರು ಜಾಧವ್‌, ಮೆಹಮೂದ್‌ ಕೋಳೂರು, ಶ್ರೀನಿವಾಸ ಬೆಳದಡಿ, ಭಾಷಾ ಪುಲದಿನ್ನಿ, ಮೈನುದ್ದಿನ್‌ ಮುಚಾಲೆ, ಅಜರ್‌ ಮನಿಯಾರ್‌, ಶಕೀಲ್‌ ಮಸಳಿ, ಬಸವರಾಜ್‌ ಬಾಗಲಕೋಟ್‌, ಮಲಿಕ್‌, ಮೆಹರುನ್ನಿಸ್ಸಾ, ಯಲ್ಲವ್ವ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ