ಆ್ಯಪ್ನಗರ

ಬಸ್‌ ಹಳೆ ಬಸ್‌ಸ್ಟ್ಯಾಂಡಿನಿಂದ ಬಿಡಿ

ಧಾರವಾಡ: ನವಲಗುಂದ ಮತ್ತು ಸವದತ್ತಿ ಪಟ್ಟಣಗಳಿಂದ ಧಾರವಾಡಕ್ಕೆ ಬರುವ ಮತ್ತು ಧಾರವಾಡದಿಂದ ತೆರಳುವ ಎಲ್ಲಬಸ್‌ಗಳನ್ನು ಹಳೆ ಬಸ್‌ ನಿಲ್ದಾಣದಿಂದ ಕಾರ್ಯಾಚರಣೆ ನಡೆಸಬೇಕು ಎಂದು ಜಿ.ಪಂ. ಉಪಾಧ್ಯಕ್ಷ ಶಿವಾನಂದ ಕರಿಗಾರ ಆಗ್ರಹಿಸಿದ್ದಾರೆ.

Vijaya Karnataka 12 Feb 2020, 5:00 am
ಧಾರವಾಡ: ನವಲಗುಂದ ಮತ್ತು ಸವದತ್ತಿ ಪಟ್ಟಣಗಳಿಂದ ಧಾರವಾಡಕ್ಕೆ ಬರುವ ಮತ್ತು ಧಾರವಾಡದಿಂದ ತೆರಳುವ ಎಲ್ಲಬಸ್‌ಗಳನ್ನು ಹಳೆ ಬಸ್‌ ನಿಲ್ದಾಣದಿಂದ ಕಾರ್ಯಾಚರಣೆ ನಡೆಸಬೇಕು ಎಂದು ಜಿ.ಪಂ. ಉಪಾಧ್ಯಕ್ಷ ಶಿವಾನಂದ ಕರಿಗಾರ ಆಗ್ರಹಿಸಿದ್ದಾರೆ.
Vijaya Karnataka Web leave the bus old bus stand
ಬಸ್‌ ಹಳೆ ಬಸ್‌ಸ್ಟ್ಯಾಂಡಿನಿಂದ ಬಿಡಿ


ಈ ಕುರಿತು ವಾಕರಸಾಸಂ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿರುವ ಅವರು, ಧಾರವಾಡ ಶಿವಾಜಿ ವೃತ್ತದಲ್ಲಿಸಾರ್ವಜನಿಕ ಪ್ರಯಾಣಿಕರನ್ನು ಇಳಿಸುವುದರಿಂದ ಮಹಿಳೆಯರಿಗೆ, ವೃದ್ಧರಿಗೆ ಹಾಗೂ ವಿಶೇಷಚೇತನರಿಗೆ ತುಂಬಾ ತೊಂದರೆಯಾಗುತ್ತಿದೆ. ಎಲ್ಲಬಸ್‌ಗಳು ಧಾರವಾಡದ ಹಳೆ ಬಸ್‌ ನಿಲ್ದಾಣಕ್ಕೆ ಸಂಚರಿಸುವಂತೆ ಮಾಡಿ ಸಾರ್ವಜನಿಕರಿಗೆ ಅನಕೂಲ ಕಲ್ಪಿಸಬೇಕೆಂದು ಅವರು ಕೋರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ