ಆ್ಯಪ್ನಗರ

ವಿದ್ಯಾರ್ಥಿಗಳು ಕ್ರಿಯಾಶೀಲತೆಯಿಂದ ಶ್ರಮಿಸಲಿ

ಧಾರವಾಡ : ನಗರದ ವಿದ್ಯಾಗಿರಿಯ ಜೆಎಸ್‌ಎಸ್‌ ಕೆ.ಎಚ್‌. ಕಬ್ಬೂರ ತಾಂತ್ರಿಕ ಶಿಕ್ಷ ಣ ಸಂಸ್ಥೆಯಲ್ಲಿ ಶನಿವಾರ ಪ್ರಸ್ತಕ ಸಾಲಿನ ಶೈಕ್ಷ ಣಿಕ ವರ್ಷ ಡಿಪ್ಲೋಮಾ ಪ್ರವೇಶ ಪಡೆದ ವಿಧ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಇಂಡಕ್ಷ ನ್‌ ಕಾರ್ಯಕ್ರಮ ಜರುಗಿತು.

Vijaya Karnataka 14 Jul 2019, 5:00 am
ಧಾರವಾಡ : ನಗರದ ವಿದ್ಯಾಗಿರಿಯ ಜೆಎಸ್‌ಎಸ್‌ ಕೆ.ಎಚ್‌. ಕಬ್ಬೂರ ತಾಂತ್ರಿಕ ಶಿಕ್ಷ ಣ ಸಂಸ್ಥೆಯಲ್ಲಿ ಶನಿವಾರ ಪ್ರಸ್ತಕ ಸಾಲಿನ ಶೈಕ್ಷ ಣಿಕ ವರ್ಷ ಡಿಪ್ಲೋಮಾ ಪ್ರವೇಶ ಪಡೆದ ವಿಧ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಇಂಡಕ್ಷ ನ್‌ ಕಾರ್ಯಕ್ರಮ ಜರುಗಿತು.
Vijaya Karnataka Web DRW-13MAILAR07
ಧಾರವಾಡ ವಿದ್ಯಾಗಿರಿಯ ಜೆಎಸ್‌ಎಸ್‌ ಕೆ.ಎಚ್‌.ಕಬ್ಬೂರ ತಾಂತ್ರಿಕ ಶಿಕ್ಷ ಣ ಸಂಸ್ಥೆಯಲ್ಲಿ ಪ್ರಸ್ತಕ ಸಾಲಿನ ಶೈಕ್ಷ ಣಿಕ ವರ್ಷ ಡಿಪೋ್ಲಮಾ ಪ್ರವೇಶ ಪಡೆದ ವಿಧ್ಯಾರ್ಥಿಗಳು ಹಾಗೂ ಪಾಲಕರಿಗೆ ಇಂಡಕ್ಷ ನ್‌ ಕಾರ್ಯಕ್ರಮವನ್ನು ಮುಕುಂದ ಮೈಗೂರ ಉದ್ಘಾಟಿಸಿದರು.


ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಖ್ಯಾತ ಪರಿಸರ ತಜ್ಞ ಮುಕುಂದ ಮೈಗೂರ ಉದ್ಘಾಟಿಸಿ ಮಾತನಾಡಿದ ಅವರು, ಬೆಳೆಯುವ ಮಕ್ಕಳಿಗೆ ಗುರಿ ಮುಖ್ಯ. ಅದೇ ರೀತಿ ಗುರಿ ತಲುಪಲು ವಿದ್ಯಾರ್ಥಿಗಳು ಸದಾ ಕ್ರಿಯಾಶೀಲತೆಯಿಂದ ಶ್ರಮಿಸಬೇಕು. ಅಂದಾಗ ಮಾತ್ರ ಗುರಿ ಸಾಧಿಸಲು ಸಾಧ್ಯ ಎಂದರು.

ಗುರಿ ತಲುಪುವವರೆಗೆ ಮಕ್ಕಳು ಆತ್ಮ ವಿಶ್ವಾಸ ಕಳೆದುಕೊಳ್ಳಗದೇ ಮನೋ ಸಾಮರ್ಥ್ಯ‌ವನ್ನು ಬೆಳೆಸಿಕೊಳ್ಳಬೇಕು. ಪಾಲಕರಾದವರು ಮಕ್ಕಳ ಮೇಲೆ ಒತ್ತಡ ಹಾಕದೇ ಸದಾಕಾಲ ಮಾರ್ಗದಶÜರ್‍ನ ನೀಡಬೇಕು ಎಂದರು.

ಪ್ರಾಚಾರ್ಯ ಪ್ರೊ. ವಸಂತ ದೇಸಾಯಿ ಅಧ್ಯಕ್ಷ ತೆ ವಹಿಸಿದ್ದರು. ಪ್ರೊ. ಅರುಣ ಪಾಟೀಲ ಕುಲಕರ್ಣಿ ಸೇರಿದಂತೆ ಪಾಲಕರು, ವಿದ್ಯಾರ್ಥಿಗಳು ಇದ್ದರು. ಅಕ್ಷ ತಾ ಛಬ್ಬಿ, ಸ್ನೇಹಾ ಸಂಶಿ ಪ್ರಾರ್ಥನೆ ಗೀತೆ ಹಾಡಿದರು. ಪ್ರೊ. ವೆಂಕಟೇಶ ಪುಜಾರ ಸ್ವಾಗತಿಸಿದರು. ಪ್ರೊ.ಜಿ.ವಿ.ಬೆಳಗಾಂಕರ ಪರಿಚಯಿಸಿದರು. ಜ್ಯೋತಿ ಶೆಟ್ಟರ ಮತ್ತು ಅಭಿಷೇಕ ನಿರೂಪಿಸಿದರು. ಪ್ರೊ. ಸುರೇಶ ಬಡಿಗೇರ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ