ಕುಂದಗೋಳ: ನನ್ನ ತವರೂರಲ್ಲಿನನಗೆ ದೊರೆಯುತ್ತಿರುವ ಗೌರವ-ಸತ್ಕಾರಗಳಿಂದ ನನ್ನ ಹೃದಯ ತುಂಬಿಬರುತ್ತಿದೆ ಎಂದು ಸಾಹಿತಿ ಆರ್.ಎಂ. ಹೊನಕೇರಿ ಸಂತಸಪಟ್ಟರು.
ತಾಲೂಕಿನ ಕಳಸ ಗ್ರಾಮದ ನ್ಯೂ ಹೈಸ್ಕೂಲ್ ಆವರಣದಲ್ಲಿಗುರುಗೋವಿಂದ-ಸಂತಶಿಶುನಾಳ ಶರೀಫರ ವೇದಿಕೆಯಲ್ಲಿಭಾನುವಾರ ನಡೆದ 8ನೇ ಕಸಾಪ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ವಹಿಸಿಕೊಂಡು, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಈ ಗ್ರಾಮದಲ್ಲಿಓಡಾಡದ ಸ್ಥಳವಿಲ್ಲ, ನೋಡದ ಜಾಗವಿಲ್ಲ. ಈ ನಮ್ಮ ಗ್ರಾಮದಲ್ಲಿಕಸಾಪ ಘಟಕ ಸ್ಥಾಪನೆಯಾಗಬೇಕು. ಇಲ್ಲಿಗುರು-ಶಿಷ್ಯರು ಸಂಭೋದಿಸಿದ ತತ್ವಪದಗಳ ಗುಣಗಾನ ನಡೆಯಬೇಕು. ಸೌಹಾರ್ಧತೆಯ ನೆಲೆಯ ಕಳಸವಾಗಿ ಬೆಳೆಯಬೇಕು ಎಂದು ತಮ್ಮ ಆಶಯ ನುಡಿಗಳನ್ನಾಡಿದರು.
ತಾಲೂಕಿನ ಕಳಸ ಗ್ರಾಮದ ನ್ಯೂ ಹೈಸ್ಕೂಲ್ ಆವರಣದಲ್ಲಿಗುರುಗೋವಿಂದ-ಸಂತಶಿಶುನಾಳ ಶರೀಫರ ವೇದಿಕೆಯಲ್ಲಿಭಾನುವಾರ ನಡೆದ 8ನೇ ಕಸಾಪ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ವಹಿಸಿಕೊಂಡು, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಈ ಗ್ರಾಮದಲ್ಲಿಓಡಾಡದ ಸ್ಥಳವಿಲ್ಲ, ನೋಡದ ಜಾಗವಿಲ್ಲ. ಈ ನಮ್ಮ ಗ್ರಾಮದಲ್ಲಿಕಸಾಪ ಘಟಕ ಸ್ಥಾಪನೆಯಾಗಬೇಕು. ಇಲ್ಲಿಗುರು-ಶಿಷ್ಯರು ಸಂಭೋದಿಸಿದ ತತ್ವಪದಗಳ ಗುಣಗಾನ ನಡೆಯಬೇಕು. ಸೌಹಾರ್ಧತೆಯ ನೆಲೆಯ ಕಳಸವಾಗಿ ಬೆಳೆಯಬೇಕು ಎಂದು ತಮ್ಮ ಆಶಯ ನುಡಿಗಳನ್ನಾಡಿದರು.