ಆ್ಯಪ್ನಗರ

ಎಲ್ಲರೂ ಮೈತ್ರಿ ಧರ್ಮಪಾಲಿಸಲಿ: ಹೊರಟ್ಟಿ

ಮೈತ್ರಿ ಸರಕಾರ ಮುನ್ನಡೆಸುತ್ತಿರುವ ಇಂತಹ ಸಂದರ್ಭದಲ್ಲಿ ಎರಡು ಪಕ್ಷದ ನಾಯಕರು ತಲೆಗೊಬ್ಬರಂತೆ ಮಾತನಾಡದೇ ಮೈತ್ರಿ ಧರ್ಮ ಪಾಲನೆ ಮಾಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ...

Vijaya Karnataka 15 May 2019, 5:00 am
ಹುಬ್ಬಳ್ಳಿ: ಮೈತ್ರಿ ಸರಕಾರ ಮುನ್ನಡೆಸುತ್ತಿರುವ ಇಂತಹ ಸಂದರ್ಭದಲ್ಲಿ ಎರಡು ಪಕ್ಷದ ನಾಯಕರು ತಲೆಗೊಬ್ಬರಂತೆ ಮಾತನಾಡದೇ ಮೈತ್ರಿ ಧರ್ಮ ಪಾಲನೆ ಮಾಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
Vijaya Karnataka Web lets all be religion horatti
ಎಲ್ಲರೂ ಮೈತ್ರಿ ಧರ್ಮಪಾಲಿಸಲಿ: ಹೊರಟ್ಟಿ


ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ''ಮೈತ್ರಿ ಸರಕಾರದಲ್ಲಿರುವಾಗ ಯಾವುದೇ ಪಕ್ಷದವರಾಗಲಿ ಅಪಸ್ವರ ಎತ್ತಬಾರದು. ಇದರಿಂದ ಮೈತ್ರಿ ಪಕ್ಷಗಳಿಗೆ ಒಳ್ಳೆಯದು. ಈಗಾಗಲೇ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌. ವಿಶ್ವನಾಥ್‌ ಅವರಿಗೆ ಅನಗತ್ಯ ಹೇಳಿಕೆ ನೀಡದಂತೆ ಹೇಳಲಾಗಿದೆ. ಅದರಂತೆ ನಮ್ಮ ಪಕ್ಷದ ನಾಯಕರಿಗೆ ನಾವು ಹೇಳಿಕೊಳ್ಳುತ್ತೇವೆ. ಕಾಂಗ್ರೆಸ್‌ ಪಕ್ಷದ ನಾಯಕರು ತಮ್ಮ ಮುಖಂಡರಿಗೆ ಅನಗತ್ಯ ಹೇಳಿಕೆ ನೀಡದಂತೆ ಸೂಚನೆ ನೀಡಬೇಕು'' ಎಂದು ಸಲಹೆ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ