ಆ್ಯಪ್ನಗರ

ಕುಟುಂಬದ ಭದ್ರತೆಗೆ ಜೀವ ವಿಮೆ ಅವಶ್ಯ

ಧಾರವಾಡ : ವಿಮಾರಂಗದಲ್ಲಿ ಬದಲಾವಣೆ ಸರಳೀಕರಣವಾಗಿದ್ದರು ಜೀವ ವಿಮೆ ಇಂದಿಗೂ ಬಹುತೇಕರನ್ನು ತಲುಪಿಲ್ಲ. ಕುಟುಂಬದ ಭದ್ರತೆಗೆ ಜೀವ ವಿಮೆ ಅತ್ಯವಶ್ಯಕವಾಗಿದ್ದು, ಜನಸಾಮಾನ್ಯರನ್ನು ತಲುಪಲು ಕಿರುವಿಮೆ ಒಂದು ಪ್ರಭಾವಶಾಲಿ ಮಾಧ್ಯಮವಾಗಿದೆ ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನ ಅಧ್ಯಕ್ಷ ಪಿ.ಗೋಪಿ ಕೃಷ್ಣ ಹೇಳಿದರು.

Vijaya Karnataka 9 Sep 2019, 5:00 am
ಧಾರವಾಡ : ವಿಮಾರಂಗದಲ್ಲಿ ಬದಲಾವಣೆ ಸರಳೀಕರಣವಾಗಿದ್ದರು ಜೀವ ವಿಮೆ ಇಂದಿಗೂ ಬಹುತೇಕರನ್ನು ತಲುಪಿಲ್ಲ. ಕುಟುಂಬದ ಭದ್ರತೆಗೆ ಜೀವ ವಿಮೆ ಅತ್ಯವಶ್ಯಕವಾಗಿದ್ದು, ಜನಸಾಮಾನ್ಯರನ್ನು ತಲುಪಲು ಕಿರುವಿಮೆ ಒಂದು ಪ್ರಭಾವಶಾಲಿ ಮಾಧ್ಯಮವಾಗಿದೆ ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನ ಅಧ್ಯಕ್ಷ ಪಿ.ಗೋಪಿ ಕೃಷ್ಣ ಹೇಳಿದರು.
Vijaya Karnataka Web life insurance is essential for family security
ಕುಟುಂಬದ ಭದ್ರತೆಗೆ ಜೀವ ವಿಮೆ ಅವಶ್ಯ


ನಗರದ ಭಾರತೀಯ ಜೀವ ವಿಮೆ ಪ್ರಾದೇಶಿಕ ಕಚೇರಿಯಲ್ಲಿ ಹಮ್ಮಿಕೊಂಡ ಕಿರು ವಿಮೆಗೆ ಸಂಬಂಧಿಸಿದ ಮಾಹಿತಿ ಮತ್ತು ವಿಮಾ ಪಾಲಸಿ ಬಿಡುಗಡೆಗೊಳಿಸಿ ಮಾತನಾಡಿದರು.

ಭಾರತೀಯ ಜೀವ ವಿಮಾ ನಿಗಮದ ಕಿರು ವಿಮಾ ಯೋಜನೆ ತಮ್ಮ ಬ್ಯಾಂಕ್‌ನ ಎಲ್ಲ 636 ಶಾಖೆಗಳಲ್ಲಿ ಲಭ್ಯವಿದ್ದು ಅವುಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. ಸತೀಶ ಕುಮಾರ್‌, ರವಿಕಿರಣ, ಗಣಪತಿ ಭಟ್‌, ರಾಜೇಶ ಮುಧೋಳ್‌, ಪ್ರಭಾಕರ್‌ ಮಂಗಳೂರ್‌ಕರ್‌, ಉಲ್ಲಾಸ ಗುನಗಾ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ