ಆ್ಯಪ್ನಗರ

ಮಹಾವೀರ ತೀರ್ಥಂಕರರ ತೊಟ್ಟಿಲೋತ್ಸವ

ಉಪ್ಪಿನ ಬೆಟಗೇರಿ : ಕೊರೊನಾ ಭೀತಿ ಹಿನ್ನೆಲೆಯಲ್ಲಿಮಹಾವೀರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಅಮ್ಮಿನಭಾವಿ, ಕೊಟಬಾಗಿ, ಗರಗ, ಲೋಕೂರು, ತಡಕೋಡ, ಮುಮ್ಮಿಗಟ್ಟಿ ಸೇರಿದಂತೆ ಉಪ್ಪಿನ ಬೆಟಗೇರಿ ಗ್ರಾಮಗಳ ಜೈನ ಬಸದಿಯಲ್ಲಿಬೆಳಗಿನ ಜಾವ ಸುಂಮಗಲೆಯರು ಮಡಿಯೊಂದಿಗೆ ಕಲಶದಲ್ಲಿನೀರು

Vijaya Karnataka 7 Apr 2020, 5:00 am
ಉಪ್ಪಿನ ಬೆಟಗೇರಿ : ಕೊರೊನಾ ಭೀತಿ ಹಿನ್ನೆಲೆಯಲ್ಲಿಮಹಾವೀರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಅಮ್ಮಿನಭಾವಿ, ಕೊಟಬಾಗಿ, ಗರಗ, ಲೋಕೂರು, ತಡಕೋಡ, ಮುಮ್ಮಿಗಟ್ಟಿ ಸೇರಿದಂತೆ ಉಪ್ಪಿನ ಬೆಟಗೇರಿ ಗ್ರಾಮಗಳ ಜೈನ ಬಸದಿಯಲ್ಲಿಬೆಳಗಿನ ಜಾವ ಸುಂಮಗಲೆಯರು ಮಡಿಯೊಂದಿಗೆ ಕಲಶದಲ್ಲಿನೀರು ತಂದರು. ನಂತರ ಕುಂಭ ಪೂಜೆ, ಮಹಾವೀರ ತೀರ್ಥಂಕರ ಪ್ರತಿಮೆಗೆ ಪಂಚಾಮೃತ ಅಭಿಷೇಕ, ವಿಧಿ ವಿಧಾನಗಳೊಂದಿಗೆ ವಿಶೇಷ ಪೂಜೆ ನೆವೇರಿಸಿದರು.
Vijaya Karnataka Web mahavira tirthankaras cradle festival
ಮಹಾವೀರ ತೀರ್ಥಂಕರರ ತೊಟ್ಟಿಲೋತ್ಸವ


ನಂತರ ಭಗವಾನ ಬಾಲ ಮಹಾವೀರ ತೀರ್ಥಂಕರರ ತೊಟ್ಟಿಲೋತ್ಸವ ನಡೆಯಿತು. ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ತೀರ್ಥಂಕರರ ದರ್ಶನಾಶೀರ್ವಾದ ಪಡೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ