ಆ್ಯಪ್ನಗರ

ಮಹೇಶ ಕರ್ನಾಟಕ ಕಿಶೋರ

ಧಾರವಾಡ: ಇಲ್ಲಿನಡೆಯುತ್ತಿರುವ 17 ವರ್ಷದೊಳಗಿನ ಬಾಲಕರ 60 ಕೆಜಿ ವಿಭಾಗದ ಕರ್ನಾಟಕ ಕಿಶೋರ ಪ್ರಶಸ್ತಿಯನ್ನು ಬೆಳಗಾವಿ ಮಹೇಶ ಲಂಗೋಟಿ ತಮ್ಮದಾಗಿಸಿಕೊಂಡು 75 ಸಾವಿರ ರೂ.ನಗದು ಹಾಗೂ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಯಾವುದೇ ಅಂಕಗಳಿಸದ ಸಂಜೀವ ಕೊರವರ್‌ 50 ಸಾವಿರ

Vijaya Karnataka 25 Feb 2020, 7:48 pm
ಧಾರವಾಡ: ಇಲ್ಲಿನಡೆಯುತ್ತಿರುವ 17 ವರ್ಷದೊಳಗಿನ ಬಾಲಕರ 60 ಕೆಜಿ ವಿಭಾಗದ ಕರ್ನಾಟಕ ಕಿಶೋರ ಪ್ರಶಸ್ತಿಯನ್ನು ಬೆಳಗಾವಿ ಮಹೇಶ ಲಂಗೋಟಿ ತಮ್ಮದಾಗಿಸಿಕೊಂಡು 75 ಸಾವಿರ ರೂ.ನಗದು ಹಾಗೂ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಯಾವುದೇ ಅಂಕಗಳಿಸದ ಸಂಜೀವ ಕೊರವರ್‌ 50 ಸಾವಿರ ರೂ.ಹಾಗೂ ಬೆಳ್ಳಿ ಪಡೆದುಕೊಂಡರು. ದಾವಣಗೆರೆಯ ಸಿದ್ದು ಎಸ್‌ ಟಿ ಹಾಗೂ ಬಾಗಲಕೋಟದ ಆನಂದ ಕೆ.ಎಚ್‌. ತೃತೀಯ ಸ್ಥಾನ ಗಳಿಸಿ ತಲಾ 25 ಸಾವಿರ ರೂ.ಪಡೆದುಕೊಂಡರು
Vijaya Karnataka Web mahesh karnataka kishore
ಮಹೇಶ ಕರ್ನಾಟಕ ಕಿಶೋರ


17 ವರ್ಷದೊಳಗಿನ ಬಾಲಕರ 71 ಕೆಜಿ ವಿಭಾಗದಲ್ಲಿಬಾಗಲಕೋಟದ ಮಹಲಿಂಗರಾಯ ತೇಜಿ (ಚಿನ್ನ ಹಾಗೂ 25000), ದಾವಣಗೆರೆಯ ಬಸವರಾಜ ಪಾಟೀಲ ( ಬೆಳ್ಳಿ+ 20000), ಧಾರವಾಡದ ಅಶೋಕ ಮಾಕಣ್ಣವರ ಹಾಗೂ ಬಾಪುಸಾಹೇಬ ಎಸ್‌ ಶಿಂಧೆ (ತಲಾ 10,000 ಹಾಗೂ ಕಂಚು), 80 ಕೆಜಿ ವಿಭಾಗದಲ್ಲಿಮಲ್ಲೇಶ ಮೇತ್ರಿ ( ಚಿನ್ನ+ 25000), ಗಜಾನಂದ ದಡ್ಡಿ (ಬೆಳ್ಳಿ+ 20000), ಬೆಳಗಾವಿಯ ಅಲ್ಲಾಭಕ್ಷ ಮುಲ್ತಾನಿ ಹಾಗೂ ಕೆಂಪಣ್ಣ ಜೋಗ್‌ (10,000 ಹಾಗೂ ಕಂಚು) ಪಡೆದುಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ