ಆ್ಯಪ್ನಗರ

ಸರಕಾರಿ ಯೋಜನೆ ಸದುಪಯೋಗಪಡಿಸಿಕೊಳ್ಳಿ

ಕುಂದಗೋಳ : ಪಟ್ಟಣ ಪಂಚಾಯಿತಿ ಚುನಾವಣೆ ಕುರಿತು ಪಟ್ಟಣದ ಶಿವಾನಂದ ಮಠದಲ್ಲಿ ಜೆಡಿಎಸ್‌ ಪಕ್ಷ ದ ಪೂರ್ವಭಾವಿ ಸಭೆ ಜರುಗಿತು. ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಎಂ.ಎಸ್‌.ಅಕ್ಕಿ, ಕಾರ್ಯಕರ್ತರು ಪಕ್ಷ ದ ಸಿದ್ದಾಂತ ಹಾಗೂ ಪಕ್ಷ ರೈತ ಪರವಾಗಿದೆ ಎಂದು

Vijaya Karnataka 19 Jan 2019, 5:00 am
ಕುಂದಗೋಳ : ಪಟ್ಟಣ ಪಂಚಾಯಿತಿ ಚುನಾವಣೆ ಕುರಿತು ಪಟ್ಟಣದ ಶಿವಾನಂದ ಮಠದಲ್ಲಿ ಜೆಡಿಎಸ್‌ ಪಕ್ಷ ದ ಪೂರ್ವಭಾವಿ ಸಭೆ ಜರುಗಿತು.
Vijaya Karnataka Web make government plan integrated
ಸರಕಾರಿ ಯೋಜನೆ ಸದುಪಯೋಗಪಡಿಸಿಕೊಳ್ಳಿ

ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಎಂ.ಎಸ್‌.ಅಕ್ಕಿ, ಕಾರ್ಯಕರ್ತರು ಪಕ್ಷ ದ ಸಿದ್ದಾಂತ ಹಾಗೂ ಪಕ್ಷ ರೈತ ಪರವಾಗಿದೆ ಎಂದು ಮತದಾರರಲ್ಲಿ ಬಿಂಬಿಸುವಂತೆ ಸಜ್ಜಾಗಬೇಕು. ಸಮ್ಮಿಶ್ರ ಸರಕಾರದೊಂದಿಗೆ ಕೈಜೋಡಿಸಿದ್ದು, ಸರಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಯಲ್ಲಪ್ಪ ಮಾದನೂರ ಅಧ್ಯಕ್ಷ ತೆ ವಹಿಸಿದ್ದರು. ರಜಿಯಾಬೇಗಂ ಹಸೂಬಾಯಿ, ಗುರುಪಾದಗೌಡ ಪಾಟೀಲ, ಬಿ.ಬಿ.ಗಂಗಾಧರಮಠ, ಸಿದ್ದಲಿಂಗಪ್ಪ ಕರೆಮ್ಮನವರ, ಮುಕ್ತುಂಸಾಬ ಹುಲಗೂರ, ಆರ್‌.ಜೆ. ಪಾಟೀಲ, ಸಿ.ಜಿ.ದೊಡಮನಿ ಇದ್ದರು. ನ್ಯಾಯವಾದಿ ಆರ್‌.ಎನ್‌.ಕಮತದ ನಿರೂಪಿಸಿ, ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ