ಆ್ಯಪ್ನಗರ

ಮಾಸ್ಕ್‌, ಸ್ಯಾನಿಟೈಜರ್‌ ವಿತರಣೆ

ಉಪ್ಪಿನ ಬೆಟಗೇರಿ : ಕೊರೊನಾ ಜಾಗೃತಿ ಹಾಗೂ ಸೋಂಕು ತಡೆಗಾಗಿ ಅಮೃತ ದೇಸಾಯಿ ಗೆಳೆಯರ ಬಳಗದ ವತಿಯಿಂದ ಧಾರವಾಡ ತಾಲೂಕಿನ ಅಮ್ಮಿನಭಾವಿ, ಹೆಬ್ಬಳ್ಳಿ, ಗರಗ, ಹಾರೋಬೆಳವಡಿ, ಉಪ್ಪಿನ ಬೆಟಗೇರಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿಆಶಾ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಕೀಯ

Vijaya Karnataka 7 Apr 2020, 5:00 am
ಉಪ್ಪಿನ ಬೆಟಗೇರಿ : ಕೊರೊನಾ ಜಾಗೃತಿ ಹಾಗೂ ಸೋಂಕು ತಡೆಗಾಗಿ ಅಮೃತ ದೇಸಾಯಿ ಗೆಳೆಯರ ಬಳಗದ ವತಿಯಿಂದ ಧಾರವಾಡ ತಾಲೂಕಿನ ಅಮ್ಮಿನಭಾವಿ, ಹೆಬ್ಬಳ್ಳಿ, ಗರಗ, ಹಾರೋಬೆಳವಡಿ, ಉಪ್ಪಿನ ಬೆಟಗೇರಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿಆಶಾ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಕೀಯ ಸಿಬ್ಬಂದಿ, ಪತ್ರಕರ್ತರು ಸೇರಿದಂತೆ ಗ್ರಾಮ ಪಂಚಾಯಿತಿಗಳ ಸಿಬ್ಬಂದಿ ವರ್ಗಕ್ಕೆ ಮಾಸ್ಕ್‌ ಹಾಗೂ ಸ್ಯಾನಿಟೈಜರ್‌ ವಿರಿಸಲಾಯಿತು. ಧಾರವಾಡ ತಾಲೂಕು ಬಿಜೆಪಿ ಅಧ್ಯಕ್ಷ ರುದ್ರಪ್ಪ ಅರವಾಳದ ನೇತೃತ್ವದಲ್ಲಿನಾಲ್ಕಾರು ಜನ ಗೆಳೆಯರು ಸೇರಿ ಹಲವು ದಿನಗಳಿಂದ ಈ ಕಾರ್ಯದಲ್ಲಿನಿರತರಾಗಿದ್ದಾರೆ.
Vijaya Karnataka Web mask sanitizer distribution
ಮಾಸ್ಕ್‌, ಸ್ಯಾನಿಟೈಜರ್‌ ವಿತರಣೆ


ಗ್ರಾಪಂ ಅಧ್ಯಕ್ಷ ಮಹಾವೀರ ಅಷ್ಟಗಿ, ಶೀವಾನಂದ ದೇಶನೂರ, ನಾಗನಗೌಡ ಪಾಟೀಲ್‌, ರಮೇಶ ಮಸೂತಿ, ಶ್ರೀಕಾಂತ ಹೊಸಮನಿ, ಫಕ್ಕಿರಪ್ಪ ಕಟಗೇರಿ, ಗೋವಿಂದ ಮುಮ್ಮಿಗಟ್ಟಿ, ಮುಸ್ತಾಕ ಮಕಾಂದಾರ, ಶಿವಪ್ಪ ವಿಜಾಪೂರ, ಮಡಿವಾಳಪ್ಪ ಸಿಂದೋಗಿ, ದೌಲತರಾಜ ವಲಿಶೆಟ್ಟರ ಸೇರಿದಂತೆ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ