ಆ್ಯಪ್ನಗರ

ಸಾಮೂಹಿಕ ಕ್ರಿಸ್‌ಮಸ್‌

ಧಾರವಾಡ: ಕರ್ನಾಟಕ ಉತ್ತರ ಸಭಾಪ್ರಾಂತ, ಬಾಸೆಲ್‌ ಮಿಶನ್‌ ಉಚ್ಛ ಶಿಕ್ಷಣ ಸಂಸ್ಥೆ ಹಾಗೂ ಬಾಸೆಲ್‌ ಮಿಶನ್‌ ಪ್ರಾಥಮಿಕ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿಡಿ.17 ರಂದು ಸಂಜೆ 5ಕ್ಕೆ ಇಲ್ಲಿನ ಹಳಿಯಾಳ ರಸ್ತೆಯ ರಿಟ್ರೀಟ್‌ ಕಮ್‌ ಲೇ-ಟ್ರೇನಿಂಗ್‌ ಸೆಂಟರಿನ ಸಭಾಭವನದಲ್ಲಿಸಾಮೂಹಿಕ ಕ್ರಿಸ್‌ಮಸ್‌ ಆಯೋಜಿಸಲಾಗಿದೆ.

Vijaya Karnataka 16 Dec 2019, 5:00 am
ಧಾರವಾಡ: ಕರ್ನಾಟಕ ಉತ್ತರ ಸಭಾಪ್ರಾಂತ, ಬಾಸೆಲ್‌ ಮಿಶನ್‌ ಉಚ್ಛ ಶಿಕ್ಷಣ ಸಂಸ್ಥೆ ಹಾಗೂ ಬಾಸೆಲ್‌ ಮಿಶನ್‌ ಪ್ರಾಥಮಿಕ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿಡಿ.17 ರಂದು ಸಂಜೆ 5ಕ್ಕೆ ಇಲ್ಲಿನ ಹಳಿಯಾಳ ರಸ್ತೆಯ ರಿಟ್ರೀಟ್‌ ಕಮ್‌ ಲೇ-ಟ್ರೇನಿಂಗ್‌ ಸೆಂಟರಿನ ಸಭಾಭವನದಲ್ಲಿಸಾಮೂಹಿಕ ಕ್ರಿಸ್‌ಮಸ್‌ ಆಯೋಜಿಸಲಾಗಿದೆ.
Vijaya Karnataka Web mass christmas
ಸಾಮೂಹಿಕ ಕ್ರಿಸ್‌ಮಸ್‌


ಸಾಮೂಹಿಕ ಕ್ರಿಸ್‌ಮಸ್‌ಗೆ ಶಾಸಕ ಅರವಿಂದ ಬೆಲ್ಲದ ಅತಿಥಿಯಾಗಿ ಆಗಮಿಸುವರು. ಮುಖ್ಯ ಸಂದೇಶಕರಾಗಿ ಬೆಂಗಳೂರಿನ ಭಾರತೀಯ ಸತ್ಯವೇದ ಸಂಸ್ಥೆಯ ಕರ್ನಾಟಕ ಶಾಖೆಯ ಮುಖ್ಯ ಕಾರ್ಯದರ್ಶಿ ಶಶಿಕಲಾ ಆಳ್ವಾ ಆಗಮಿಸುವರು ಹಾಗೂ ರೆವರೆಂಡ್‌ ಹನ್ನಾಜೆ ಭಾಗವಹಿಸುವರು. ಕರ್ನಾಟಕ ಉತ್ತರ ಸಭಾಪ್ರಾಂತದ ಬಿಷೋಪ ರೈಟ್‌ ರೇವರೆಂಡ್‌ ಆರ್‌.ಜೆ.ನಿರಂಜನ್‌ ಅಧ್ಯಕ್ಷತೆ ವಹಿಸುವರು.

ಹುಬ್ಬಳ್ಳಿ-ಧಾರವಾಡ, ಗದಗ, ಬಳ್ಳಾರಿ, ವಿಜಯಪುರ, ಹಾವೇರಿ, ಶಿವಮೊಗ್ಗ, ದಾಂಡೇಲಿ ಮುಂತಾದ ಸ್ಥಳಗಳ ಶಿಕ್ಷಣ ಸಂಸ್ಥೆಗಳಿಂದ ಶಿಕ್ಷಕರು, ಪ್ರಾಧ್ಯಾಪಕರು, ಶಿಕ್ಷಕೇತರ ಸಿಬ್ಬಂದಿ ಹಾಗೂ ಪಾದ್ರಿಗಳು ಕಾರ್ಯಕ್ರಮದಲ್ಲಿಭಾಗವಹಿಸುವರು ಎಂದು ಕರ್ನಾಟಕ ಉತ್ತರ ಸಭಾ ಪ್ರಾಂತದ ಕಾರ್ಯದರ್ಶಿ ವಿಜಯಕುಮಾರ ದಂಡಿನ ಹಾಗೂ ಡಾ. ಕಮಲಾ ಢವಳೆ ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ