ಆ್ಯಪ್ನಗರ

ಮಾದಿಗ ದಂಡೋರ ಚಿಂತನಾ ಸಭೆ ನಾಳೆ

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಧಾರವಾಡ ಜಿಲ್ಲಾಘಟಕದ ಚಿಂತನಾ ಸಭೆ ಹಾಗೂ ಜಿಲ್ಲಾಪದಾಧಿಕಾರಿಗಳ ಆಯ್ಕೆ ಪತ್ರ ವಿತರಣಾ ಕಾರ್ಯಕ್ರಮ ನ.3ರಂದು ಬೆಳಗ್ಗೆ 10.30ಕ್ಕೆ ನಗರದ ಸ್ಟೇಶನ್‌ ರಸ್ತೆಯ ಡಾ.ಅಂಬೇಡ್ಕರ್‌ ಪುತ್ತಳಿ ಧ್ಯಾನ ಮಂಟಪದಲ್ಲಿನಡೆಯಲಿದೆ.

Vijaya Karnataka 2 Nov 2019, 5:00 am
ಹುಬ್ಬಳ್ಳಿ: ಕರ್ನಾಟಕ ರಾಜ್ಯ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಧಾರವಾಡ ಜಿಲ್ಲಾಘಟಕದ ಚಿಂತನಾ ಸಭೆ ಹಾಗೂ ಜಿಲ್ಲಾಪದಾಧಿಕಾರಿಗಳ ಆಯ್ಕೆ ಪತ್ರ ವಿತರಣಾ ಕಾರ್ಯಕ್ರಮ ನ.3ರಂದು ಬೆಳಗ್ಗೆ 10.30ಕ್ಕೆ ನಗರದ ಸ್ಟೇಶನ್‌ ರಸ್ತೆಯ ಡಾ.ಅಂಬೇಡ್ಕರ್‌ ಪುತ್ತಳಿ ಧ್ಯಾನ ಮಂಟಪದಲ್ಲಿನಡೆಯಲಿದೆ.
Vijaya Karnataka Web modega dandora think tank tomorrow
ಮಾದಿಗ ದಂಡೋರ ಚಿಂತನಾ ಸಭೆ ನಾಳೆ


ಜಿಲ್ಲಾಘಟಕದ ಅಧ್ಯಕ್ಷ ಮೇಘರಾಜ ಎಂ.ಹಿರೇಮನಿ ಅಧ್ಯಕ್ಷತೆ ವಹಿಸುವರು. ಅಭಿಮಾನಿಗಳು, ಸಮಿತಿ ಸದಸ್ಯರು ಸಭೆಯಲ್ಲಿಭಾಗವಹಿಸಿ ಸೂಕ್ತ ಸಲಹೆ ನೀಡಬೇಕೆಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ