ಆ್ಯಪ್ನಗರ

ಕಾಂಗ್ರೆಸ್‌ನಿಂದ ಹಣ ಹಂಚಿಕೆ: ಆರೋಪ

ಕುಂದಗೋಳ: ಉಪಚುನಾವಣೆ ಗೆಲ್ಲಲ್ಲು ಡಿ.ಕೆ.ಶಿವಕುಮಾರ್‌ ಮತ್ತು ಎಂಬಿ ಪಾಟೀಲ ಅವರು 50 ಕೋಟಿ ರೂ.ಬಂಡವಾಳ ಹೂಡಿದ್ದಾರೆ. ಇದಲ್ಲದೇ ಮಂತ್ರಿ ಸ್ಥಾನ ಉಳಿಯಬೇಕೆಂದರೆ ಕೋಟಿಗಟ್ಟಲೇ ಹಣ ಖರ್ಚು ಮಾಡಬೇಕೆಂದು ಸಚಿವರಿಗೆ ಧಮಕಿ ಹಾಕಿದ್ದಾರೆ. ಈ ಹಣ ಹಂಚಲು ಬೆಂಗಳೂರು,

Vijaya Karnataka 16 May 2019, 5:00 am
ಕುಂದಗೋಳ: ಉಪಚುನಾವಣೆ ಗೆಲ್ಲಲ್ಲು ಡಿ.ಕೆ.ಶಿವಕುಮಾರ್‌ ಮತ್ತು ಎಂಬಿ ಪಾಟೀಲ ಅವರು 50 ಕೋಟಿ ರೂ.ಬಂಡವಾಳ ಹೂಡಿದ್ದಾರೆ. ಇದಲ್ಲದೇ ಮಂತ್ರಿ ಸ್ಥಾನ ಉಳಿಯಬೇಕೆಂದರೆ ಕೋಟಿಗಟ್ಟಲೇ ಹಣ ಖರ್ಚು ಮಾಡಬೇಕೆಂದು ಸಚಿವರಿಗೆ ಧಮಕಿ ಹಾಕಿದ್ದಾರೆ. ಈ ಹಣ ಹಂಚಲು ಬೆಂಗಳೂರು, ಕನಕಪುರದಿಂದ 500ಕ್ಕೂ ಹೆಚ್ಚು ಜನರನ್ನು ಕರೆತಂದಿದ್ದಾರೆ ಎಂದು ಮಾಜಿ ಸಚಿವ ರೇಣುಕಾಚಾಐರ್‍ ಆರೋಪಿಸಿದರು.
Vijaya Karnataka Web money sharing from congress charges
ಕಾಂಗ್ರೆಸ್‌ನಿಂದ ಹಣ ಹಂಚಿಕೆ: ಆರೋಪ


ಹೊರಗಿನವರ ಮೂಲಕ ಹಣ ಹಂಚುತ್ತಿರುವುದನ್ನು ಸ್ಥಳೀಯ ಕಾಂಗ್ರೆಸ್‌ ಕಾರ್ಯಕರ್ತರು ಆಕ್ಷೇಪಿಸಿದ್ದು, ತಿರುಗಿಬಿದ್ದಿದ್ದಾರೆ. ಅವರೆಲ್ಲರೂ ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್‌ನವರು ಕ್ಷೇತ್ರವನ್ನು ಅಭಿವೃದ್ಧಿ ಮಾಡುತ್ತೇವೆ ಎಂದೂ ಹೇಳುತ್ತಿಲ್ಲ. ಹರ್ಲಾಪುರದಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡರೂ ಸಿಎಂ ಆದಿಯಾಗಿ ಸಚಿವರಾರು ಆ ಕುಟುಂಬದವರಿಗೆ ಸಾಂತ್ವನ ಹೇಳಲಿಲ್ಲ. ಇದಕ್ಕೆ ಸಮಯ ಸಿಗುತ್ತಿಲ್ಲವೇ ಎಂದು ಛೇಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ