ಆ್ಯಪ್ನಗರ

ಹಂದಿ ಹಿಡಿದು ಸ್ಥಳಾಂತರ

ಧಾರವಾಡ : ಹು-ಧಾ ಮಹಾನಗರ ಪಾಲಿಕೆ ನಗರದ ರಾಜೀವಗಾಂಧಿನಗರ, ತೇಜಸ್ವಿನಗರ, ಗಾಂಧಿನಗರ, ಗೊಲ್ಲರಓಣಿ, ರಜತಗಿರಿ, ಮಣಿಕಿಲ್ಲಾ, ಸಿದ್ದರಾಮೇಶ್ವರ ಕಾಲೊನಿ, ಕೊಪ್ಪದಕೇರಿ, ಮದಿಹಾಳ, ವಿದ್ಯಾಗಿರಿ, ವ್ಯಾಪ್ತಿಯ ಪ್ರದೇಶದಲ್ಲಿ ದಾಳಿ ನಡೆಸಿ 61ಕ್ಕೂ ಹೆಚ್ಚು ಹಂದಿಗಳನ್ನು ಹಿಡಿದು ಸ್ಥಳಾಂತರಿಸಿದೆ.

Vijaya Karnataka 24 Jul 2019, 5:00 am
ಧಾರವಾಡ : ಹು-ಧಾ ಮಹಾನಗರ ಪಾಲಿಕೆ ನಗರದ ರಾಜೀವಗಾಂಧಿನಗರ, ತೇಜಸ್ವಿನಗರ, ಗಾಂಧಿನಗರ, ಗೊಲ್ಲರಓಣಿ, ರಜತಗಿರಿ, ಮಣಿಕಿಲ್ಲಾ, ಸಿದ್ದರಾಮೇಶ್ವರ ಕಾಲೊನಿ, ಕೊಪ್ಪದಕೇರಿ, ಮದಿಹಾಳ, ವಿದ್ಯಾಗಿರಿ, ವ್ಯಾಪ್ತಿಯ ಪ್ರದೇಶದಲ್ಲಿ ದಾಳಿ ನಡೆಸಿ 61ಕ್ಕೂ ಹೆಚ್ಚು ಹಂದಿಗಳನ್ನು ಹಿಡಿದು ಸ್ಥಳಾಂತರಿಸಿದೆ.
Vijaya Karnataka Web moving the pig catch
ಹಂದಿ ಹಿಡಿದು ಸ್ಥಳಾಂತರ


ತಮಿಳುನಾಡಿನಿಂದ 17 ಜನರು ಹಂದಿಗಳ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಈ ಕಾರ್ಯಚರಣೆಗೆ 50 ಜನ ಮಹಿಳಾ ಮತ್ತು ಪುರುಷ ಪೊಲೀಸ್‌ ಸಿಬ್ಬಂದಿ ರಕ್ಷ ಣೆಯೊಂದಿಗೆ ಹಂದಿಗಳ ಕಾರ್ಯಾಚರಣೆ ಮಾಡಲಾಗಿದೆ. ಹು-ಧಾ ಮಹಾನಗರ ಉಪಪೊಲೀಸ್‌ ಆಯುಕ್ತ ನಾಗೇಶ ನೇತೃತ್ವದ ಭದ್ರತೆಯೊಂದಿಗೆ ಕಾರ್ಯಾಚರಣೆ ನಡೆಸಲಾಯಿತು ಎಂದು ಪಾಲಿಕೆಯ ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ