ಆ್ಯಪ್ನಗರ

ಬೂದನಗುಡ್ಡ ಮೂರ್ತಿ ಭಗ್ನ ಪ್ರಕರಣ : ಇಂದು ಪ್ರತಿಭಟನೆ

ಕಲಘಟಗಿ: ತಾಲೂಕಿನ ಬೂದನಗುಡ್ಡ ಬಸವಣ್ಣ ಹಿತರಕ್ಷ ಣಾ ಸಮಿತಿ ವತಿಯಿಂದ ಹಾಗೂ ತಾಲೂಕಿನ ಸಮಸ್ತ ಬೂದನಗುಡ್ಡ ಬಸವಣ್ಣ ಭಕ್ತರ ಆಶ್ರಯದಲ್ಲಿ ಜೂ.17 ರಂದು ಕಲಘಟಗಿ ಚಲೋ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ತಾಲೂಕಿನ ಸಮಸ್ತ ದೇವಸ್ಥಾನ ರಕ್ಷ ಣೆ ಇದರ ಉದ್ದೇಶವಾಗಿದ್ದು, ಬೂದನಗುಡ್ಡ ಬಸವಣ್ಣ ಮೂರ್ತಿ ಭಗ್ನ ಮಾಡಿದ ಆರೋಪಿಗಳನ್ನು ಬಂಧಿಸಲು ಆಗ್ರಹಿಸಿ ಪ್ರತಿಭಟನೆಗೆ ಕರೆ ನೀಡಲಾಗಿದೆ.

Vijaya Karnataka 17 Jun 2019, 5:00 am
ಕಲಘಟಗಿ: ತಾಲೂಕಿನ ಬೂದನಗುಡ್ಡ ಬಸವಣ್ಣ ಹಿತರಕ್ಷ ಣಾ ಸಮಿತಿ ವತಿಯಿಂದ ಹಾಗೂ ತಾಲೂಕಿನ ಸಮಸ್ತ ಬೂದನಗುಡ್ಡ ಬಸವಣ್ಣ ಭಕ್ತರ ಆಶ್ರಯದಲ್ಲಿ ಜೂ.17 ರಂದು ಕಲಘಟಗಿ ಚಲೋ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ತಾಲೂಕಿನ ಸಮಸ್ತ ದೇವಸ್ಥಾನ ರಕ್ಷ ಣೆ ಇದರ ಉದ್ದೇಶವಾಗಿದ್ದು, ಬೂದನಗುಡ್ಡ ಬಸವಣ್ಣ ಮೂರ್ತಿ ಭಗ್ನ ಮಾಡಿದ ಆರೋಪಿಗಳನ್ನು ಬಂಧಿಸಲು ಆಗ್ರಹಿಸಿ ಪ್ರತಿಭಟನೆಗೆ ಕರೆ ನೀಡಲಾಗಿದೆ.
Vijaya Karnataka Web murthy case protest today
ಬೂದನಗುಡ್ಡ ಮೂರ್ತಿ ಭಗ್ನ ಪ್ರಕರಣ : ಇಂದು ಪ್ರತಿಭಟನೆ


ಪ್ರತಿಭಟನೆ ನೇತೃತ್ವವನ್ನು ಹನ್ನೆರಡು ಎತ್ತಿನಮಠದ ರೇವಣಸಿದ್ದೇಶ್ವರ ಶ್ರೀ ವಹಿಸಲಿದ್ದಾರೆ. ಪಟ್ಟಣದಾದ್ಯಂತ ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ಅಂಗಡಿ,ಮುಗ್ಗಟ್ಟುಗಳನ್ನು ಬಂದ್‌ ಮಾಡಿ ಸಹಕರಿಸಬೇಕು ಎಂದು ನಿಂಗಪ್ಪ ಸುತಗಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ