ಆ್ಯಪ್ನಗರ

ಏಪ್ರಿಲ್‌ನಲ್ಲಿ ರಾಷ್ಟ್ರೀಯ ಸಂಗೋಷ್ಠಿ

ಧಾರವಾಡ : ಧಾರವಾಡದ ಹಿಂದಿ ಪ್ರಚಾರ ಸಭಾದಲ್ಲಿ ಎರಡು ದಿನದ ರಾಷ್ಟ್ರೀಯ ಸಂಘೋಷ್ಠಿಯನ್ನು ಏ.2019ರಲ್ಲಿ ನಡೆಸಲು ಸಭೆಯಲ್ಲಿ ನಿರ್ಣಯಿಸಲಾಗಿದೆ. ಅಧ್ಯಕ್ಷ ತೆ ವಹಿಸಿದ್ದ ಆಡಳಿತ ಸಮಿತಿ ಅಧ್ಯಕ್ಷ ಆರ್‌.ಎಫ್‌. ನೀರಲಕಟ್ಟಿ ನೇತೃತ್ವದಲ್ಲಿ ರಾಷ್ಟ್ರೀಯ ಸಂಘೋಷ್ಠಿಯ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

Vijaya Karnataka 14 Mar 2019, 5:00 am
ಧಾರವಾಡ : ಧಾರವಾಡದ ಹಿಂದಿ ಪ್ರಚಾರ ಸಭಾದಲ್ಲಿ ಎರಡು ದಿನದ ರಾಷ್ಟ್ರೀಯ ಸಂಘೋಷ್ಠಿಯನ್ನು ಏ.2019ರಲ್ಲಿ ನಡೆಸಲು ಸಭೆಯಲ್ಲಿ ನಿರ್ಣಯಿಸಲಾಗಿದೆ. ಅಧ್ಯಕ್ಷ ತೆ ವಹಿಸಿದ್ದ ಆಡಳಿತ ಸಮಿತಿ ಅಧ್ಯಕ್ಷ ಆರ್‌.ಎಫ್‌. ನೀರಲಕಟ್ಟಿ ನೇತೃತ್ವದಲ್ಲಿ ರಾಷ್ಟ್ರೀಯ ಸಂಘೋಷ್ಠಿಯ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
Vijaya Karnataka Web national conference in april
ಏಪ್ರಿಲ್‌ನಲ್ಲಿ ರಾಷ್ಟ್ರೀಯ ಸಂಗೋಷ್ಠಿ


ಕಾರ್ಯಧ್ಯಕ್ಷ ಆರ್‌.ನೀರಲಕಟ್ಟಿ, ಪ್ರೊ.ವೆಂಕಟೇಶ್ವರ, ಡಾ.ಮೋಹನ , ಡಾ.ಪ್ರಭಾ ಆರ್‌.ಭಟ್‌, ಪ್ರೊ.ಜಿ.ಗೋಪಿನಾಥ, ಪ್ರಧಾನ ಕಾರ್ಯದರ್ಶಿ ಎಸ್‌.ಜಯರಾಜ, ವಿಶೇಷ ಅಧಿಕಾರಿ ಕೆ.ದೀನಬಂದು, ಕುಲಪತಿ ಪ್ರದೀಪ ಕೆ.ಶರ್ಮಾ, ಕಾರ್ಯದರ್ಶಿ ಟಿ.ಎಸ್‌.ವಿ.ಪಾಂಡುರಂಗ ರಾವ್‌, ಜಿ.ವಿ.ಹಿರೇಮಠ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ