ಆ್ಯಪ್ನಗರ

ನವಲೂರ ಬ್ರಿಜ್‌ ಸಂಚಾರಕ್ಕೆ ಮುಕ್ತ

ಧಾರವಾಡ : ನಗರದ ನವಲೂರ ಬಳಿಯ ಬಿಆರ್‌ಟಿಎಸ್‌ ಫ್ಲೈಓವರ ಮೇಲೆ ಸೋಮವಾರ ರಾತ್ರಿ 7.30ರಿಂದ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಭಾನುವಾರ ರೆಗ್ಯುಲರ್‌ ಮೆಂಟೆನನ್ಸ್‌ ಕಾರಣದಿಂದ ಫ್ಲೈಓವರ್‌ ಮೇಲೆ ವಾಹನ ಸಂಚಾರ ಸ್ಥಗಿತಗೊಳಿಸಿ ಕಾಂಕ್ರೀಟ್‌ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಲಾಗಿತ್ತು.

Vijaya Karnataka 17 Jul 2019, 5:00 am
ಧಾರವಾಡ : ನಗರದ ನವಲೂರ ಬಳಿಯ ಬಿಆರ್‌ಟಿಎಸ್‌ ಫ್ಲೈಓವರ ಮೇಲೆ ಸೋಮವಾರ ರಾತ್ರಿ 7.30ರಿಂದ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.
Vijaya Karnataka Web navalura bridge open to traffic
ನವಲೂರ ಬ್ರಿಜ್‌ ಸಂಚಾರಕ್ಕೆ ಮುಕ್ತ

ಭಾನುವಾರ ರೆಗ್ಯುಲರ್‌ ಮೆಂಟೆನನ್ಸ್‌ ಕಾರಣದಿಂದ ಫ್ಲೈಓವರ್‌ ಮೇಲೆ ವಾಹನ ಸಂಚಾರ ಸ್ಥಗಿತಗೊಳಿಸಿ ಕಾಂಕ್ರೀಟ್‌ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಲಾಗಿತ್ತು. ಹೀಗಾಗಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಸದ್ಯ ದುರಸ್ತಿ ಕಾರ್ಯ ಮುಗಿದ್ದು. ವಾಹನ ಸವಾರರಿಗೆ ರಸ್ತೆ ಮುಕ್ತ ಗೊಳಿಸಲಾಗಿದೆ. ಮುಂದೆ ಏನಾದರು ದುರಸ್ತಿಕಾರ್ಯ ಕೈಗೊಳ್ಳುವುದಿದ್ದರೆ ಮುಂಚಿತವಾಗಿ ತಿಳಿಸಲಾಗುವುದು ಎಂದು ಕೆಆರ್‌ಡಿಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ