ಆ್ಯಪ್ನಗರ

ಕಾಂಗ್ರೆಸ್‌ ಕಚೇರಿಯಲ್ಲಿ ನೆಹರು ಜಯಂತಿ ಆಚರಣೆ

ಧಾರವಾಡ: ರಾಣಿ ಚನ್ನಮ್ಮ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಗುರುವಾರ ನಗರದ ಕಾಂಗ್ರೆಸ್‌ ಕಚೇರಿಯಲ್ಲಿ 130ನೇ ನೆಹರು ಜಯಂತಿ ಆಚರಿಸಲಾಯಿತು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಸವರಾಜ ಮಲಕಾರಿ ಮಾತನಾಡಿ, ಇಂದಿನ ಭವ್ಯ ಭಾರತ ದೇಶದ ಪರಿಕಲ್ಪನೆ, ಅಡಿಪಾಯಕ್ಕೆ ನೆಹರು ಅವರ ದೂರದೃಷ್ಟಿಯೇ ಕಾರಣ. ಮಕ್ಕಳ ಮೇಲೆ ವಿಶೇಷ ಪ್ರೀತಿ, ಕಾಳಜಿಯನ್ನು ಚಾಚಾ ನೆಹರು ಹೊಂದಿದ್ದರು ಎಂದರು.

Vijaya Karnataka 16 Nov 2019, 5:00 am
ಧಾರವಾಡ: ರಾಣಿ ಚನ್ನಮ್ಮ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಗುರುವಾರ ನಗರದ ಕಾಂಗ್ರೆಸ್‌ ಕಚೇರಿಯಲ್ಲಿ 130ನೇ ನೆಹರು ಜಯಂತಿ ಆಚರಿಸಲಾಯಿತು.
Vijaya Karnataka Web nehru jayanti celebrations at congress office
ಕಾಂಗ್ರೆಸ್‌ ಕಚೇರಿಯಲ್ಲಿ ನೆಹರು ಜಯಂತಿ ಆಚರಣೆ

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಸವರಾಜ ಮಲಕಾರಿ ಮಾತನಾಡಿ, ಇಂದಿನ ಭವ್ಯ ಭಾರತ ದೇಶದ ಪರಿಕಲ್ಪನೆ, ಅಡಿಪಾಯಕ್ಕೆ ನೆಹರು ಅವರ ದೂರದೃಷ್ಟಿಯೇ ಕಾರಣ. ಮಕ್ಕಳ ಮೇಲೆ ವಿಶೇಷ ಪ್ರೀತಿ, ಕಾಳಜಿಯನ್ನು ಚಾಚಾ ನೆಹರು ಹೊಂದಿದ್ದರು ಎಂದರು.

ಅಧ್ಯಕ್ಷತೆ ವಹಿಸಿದ್ದ ಕೆಪಿಸಿಸಿ ಸದಸ್ಯ ರಾಬರ್ಟ ದದ್ದಾಪುರಿ ಮಾತನಾಡಿ, ದೇಶದ ಮೊದಲ ಪ್ರಧಾನಿಯಾಗಿ ಜವಾಹರಲಾಲ್‌ ನೆಹರು ಅನೇಕ ಜನಪ್ರಿಯ ಯೋಜನೆ ನೀಡಿದರು ಎಂದರು.

ಸುಭಾಶ ಸಿಂಧೆ, ದಾನಪ್ಪ ಕಬ್ಬೇರ, ನಾಗರಾಜ ಗುರಿಕಾರಿ, ಪ್ರಭಾವತಿ ವಡ್ಡಿನ, ರಮೇಶ ನಲವಡಿ, ಭೀಮಣ್ಣ ಹೊನಕೇರಿ, ಆನಂದ ಜಾಧವ, ಪ್ರಕಾಶ ಘಾಟಗೆ ಇದ್ದರು.
ಹೇಮಂತ ಗುರ್ಲಹೊಸುರ ನಿರೂಪಿಸಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ