ಆ್ಯಪ್ನಗರ

ಅಧಿಕಾರಿಗಳ ಗೈರು, ಗ್ರಾಮ ಸಭೆ ಮುಂದಕ್ಕೆ

ಕಲಘಟಗಿ : ತಾಲೂಕಿನ ಜಿನ್ನೂರ ಗ್ರಾಪಂ ಸಭೆಗೆ ತಾಲೂಕಿನ ಸಮಾಜ ಕಲ್ಯಾಣ ಅಧಿಕಾರಿಗಳನ್ನು ಹೂರತುಪಡಿಸಿ ಯಾವುದೇ ಅಧಿಕಾರಿಗಳು ಬರದಿದ್ದರಿಂದ ಸಭೆ ರದ್ದುಪಡಿಸಿ ಮುಂದೂಡಲಾಗಿದೆ.

Vijaya Karnataka 26 Oct 2019, 5:00 am
ಕಲಘಟಗಿ : ತಾಲೂಕಿನ ಜಿನ್ನೂರ ಗ್ರಾಪಂ ಸಭೆಗೆ ತಾಲೂಕಿನ ಸಮಾಜ ಕಲ್ಯಾಣ ಅಧಿಕಾರಿಗಳನ್ನು ಹೂರತುಪಡಿಸಿ ಯಾವುದೇ ಅಧಿಕಾರಿಗಳು ಬರದಿದ್ದರಿಂದ ಸಭೆ ರದ್ದುಪಡಿಸಿ ಮುಂದೂಡಲಾಗಿದೆ.
Vijaya Karnataka Web officers absentee village council ahead
ಅಧಿಕಾರಿಗಳ ಗೈರು, ಗ್ರಾಮ ಸಭೆ ಮುಂದಕ್ಕೆ


ಗ್ರಾಮ ಸಭೆ ಗುರುವಾರ ಆಯೋಜಿಸಲಾಗಿದೆ ಎಂದು ಸಂಬಂಧಪಟ್ಟ ಎಲ್ಲಇಲಾಖೆ ಅಧಿಕಾರಿಗಳಿಗೆ ನೋಟಿಸ್‌ ನೀಡಿದರೂ ನಿರ್ಲಕ್ಷ್ಯದಿಂದ ಗೈರುಹಾಜರಾದ ಅಧಿಕಾರಗಳ ಮೇಲೆ ಸಾರ್ವಜನಿಕರು ಗರಂ ಆಗಿದ್ದರು. ಅಲ್ಲದೆ ಕೃಷಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ನಿರ್ಲಕ್ಷ್ಯ ವಹಿಸಿ ಕೆಲಸ ನಿರ್ವಹಿಸುತ್ತಿದ್ದಾರೆ. ಎಲ್ಲಇಲಾಖೆ ಅಧಿಕಾರಿಗಳಿಗೆ ನೋಟಿಸ್‌ ಜಾರಿ ಮಾಡಿ ಮುಂದಿನ ಸಭೆಗೆ ಕಡ್ಡಾಯವಾಗಿ ಹಾಜರಾಗÜಬೇಕು ಎಂದು ಪಿಡಿಒ ಬೂದಪ್ಪ ದ್ಯಾವಪ್ಪನವರ, ಗ್ರಾಪ ಅಧ್ಯಕ್ಷ ಮಂಜುನಾಥ ನೀಲಣ್ಣವರಿಗೆ ಆಗ್ರಹಿಸಿದರು.

ಸದಸ್ಯರಾದ ಬಸವರಾಜ ಅಗಡಿ, ಕಮಲವ್ವ ಕುರಿಯವರ, ಬಸವರಾಜ ವಡ್ಡರ, ಗ್ರಾಮಸ್ಥರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ