ಆ್ಯಪ್ನಗರ

ಸರಕಾರ ಬೀಳಿಸಲು ಅಪರೇಷನ್‌ ಸಿದ್ದರಾಮಯ್ಯ

ಹುಬ್ಬಳ್ಳಿ: ಸರಕಾರ ಬೀಳಿಸುವುದರಲ್ಲಿ ಇನ್ಮುಂದೆ ಆಪರೇಷನ್‌ ಕಮಲದ ಪಾತ್ರ ಇರುವುದಿಲ್ಲ. ಬದಲಾಗಿ, ಆಪರೇಶನ್‌ ಸಿದ್ದರಾಮಯ್ಯನವರ ಪಾತ್ರ ಇರಲಿದೆ ಎಂದು ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

Vijaya Karnataka 30 Apr 2019, 5:00 am
ಹುಬ್ಬಳ್ಳಿ: ಸರಕಾರ ಬೀಳಿಸುವುದರಲ್ಲಿ ಇನ್ಮುಂದೆ ಆಪರೇಷನ್‌ ಕಮಲದ ಪಾತ್ರ ಇರುವುದಿಲ್ಲ. ಬದಲಾಗಿ, ಆಪರೇಶನ್‌ ಸಿದ್ದರಾಮಯ್ಯನವರ ಪಾತ್ರ ಇರಲಿದೆ ಎಂದು ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
Vijaya Karnataka Web operation siddaramaiah to drop government
ಸರಕಾರ ಬೀಳಿಸಲು ಅಪರೇಷನ್‌ ಸಿದ್ದರಾಮಯ್ಯ


ಸೋಮವಾರ ಕುಂದಗೋಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 'ಈಗಾಗಲೇ ಕಾಂಗ್ರೆಸ್‌-ಜೆಡಿಎಸ್‌ಗೆ ಆಪರೇಷನ್‌ ಸಿದ್ದರಾಮಯ್ಯ ಮುನ್ಸೂಚನೆ ಸಿಕ್ಕಿದೆ. ಅದರಂತೆ ಕಾಂಗ್ರೆಸ್‌-ಜೆಡಿಎಸ್‌ ಆಪರೇಷನ್‌ ಕಮಲದ ಬಗ್ಗೆ ಗಮನಹರಿಸದೆ, ಆಪರೇಷನ್‌ ಸಿದ್ದರಾಮಯ್ಯ ಕಡೆ ಗಮನಹರಿಸಬೇಕು. ಮೇ 23ರ ನಂತರ ಸಿದ್ದರಾಮಯ್ಯ ಅವರಿಂದ ಸರಕಾರಕ್ಕೆ ತೊಂದರೆ ಆಗಲಿದೆ. ಈ ಭೀತಿಯಿಂದ ಸಿಎಂ ಕುಮಾರಸ್ವಾಮಿ ಅವರು ತಮ್ಮ ಶಾಸಕರ ಸಭೆ ನಡೆಸುತ್ತಿದ್ದಾರೆ ' ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ