ಆ್ಯಪ್ನಗರ

ಟೋಲ್‌ ಕಾಮಗಾರಿ ಆರಂಭಕ್ಕೆ ವಿರೋಧ

ಕುಂದಗೋಳ : ಹುಬ್ಬಳ್ಳಿ-ಲಕ್ಷೆತ್ರ್ಮೕಶ್ವರ ರಸ್ತೆಗೆ ಶರೇವಾಡ ಹತ್ತಿರ ಈಗಾಗಲೇ ಪೂರ್ವನಿಯೋಜಿತ ಟೋಲ್‌ ಕಾಮಗಾರಿ ಆರಂಭಕ್ಕೆ ವಿರೋಧಿಸಿ ಪಟ್ಟಣದ ತಹಸೀಲ್ದಾರ ಕಚೇರಿ ಆವರಣದಲ್ಲಿಪ್ರವೀಣಶಟ್ಟಿ ಬಣದ ಕರವೇ ಘಟಕ ತಹಸೀಲ್ದಾರರಿಗೆ ಮನವಿ ನೀಡಿತು.

Vijaya Karnataka 10 Dec 2019, 5:00 am
ಕುಂದಗೋಳ : ಹುಬ್ಬಳ್ಳಿ-ಲಕ್ಷೆತ್ರ್ಮೕಶ್ವರ ರಸ್ತೆಗೆ ಶರೇವಾಡ ಹತ್ತಿರ ಈಗಾಗಲೇ ಪೂರ್ವನಿಯೋಜಿತ ಟೋಲ್‌ ಕಾಮಗಾರಿ ಆರಂಭಕ್ಕೆ ವಿರೋಧಿಸಿ ಪಟ್ಟಣದ ತಹಸೀಲ್ದಾರ ಕಚೇರಿ ಆವರಣದಲ್ಲಿಪ್ರವೀಣಶಟ್ಟಿ ಬಣದ ಕರವೇ ಘಟಕ ತಹಸೀಲ್ದಾರರಿಗೆ ಮನವಿ ನೀಡಿತು.
Vijaya Karnataka Web opposition to toll works
ಟೋಲ್‌ ಕಾಮಗಾರಿ ಆರಂಭಕ್ಕೆ ವಿರೋಧ


ಹುಬ್ಬಳ್ಳಿ-ಲಕ್ಷ್ಮೇಶ್ವರ ರಸ್ತೆಯಲ್ಲಿಸಾವಿರಾರು ರೈತರ ವಾಹನ, ಚಕ್ಕಡಿ, ಬೈಕ್‌ ಹಾಗೂ ಟ್ರಾತ್ರ್ಯಕ್ಟರ್‌ಗಳಿಗೆ ಟೋಲ್‌ ಹಣ ಸಂಗ್ರಹಕ್ಕಾಗಿ ಸರ್ಕಾರ ಮುಂದಾಗಿದ್ದು, ಯಾವುದೇ ಕಾರಣಕ್ಕೂ ಟೋಲ್‌ ನಿರ್ಮಾಣ ಮಾಡಲು ಬಿಡುವುದಿಲ್ಲ. ಮತ್ತು ಈ ಟೋಲ್‌ ನಿರ್ಮಾಣಕ್ಕೆ ಮುಂದಾದಲ್ಲಿಉಗ್ರಪ್ರತಿಭಟನೆ ನಡೆಸಲಾಗುತ್ತದೆ ಎಂದು ಮನವಿಯಲ್ಲಿಎಚ್ಚರಿಸಲಾಗಿದೆ. ಮನವಿ ಸಲ್ಲಿಸುವಾಗ ಪ್ರವೀಣಶಟ್ಟಿ ಬಣದ ಕರವೇ ಘಟಕ ಪದಾಧಿಕಾರಿಗಳಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ