ಆ್ಯಪ್ನಗರ

ರಾಷ್ಟ್ರ ಮಟ್ಟದ ಕ್ರಿಕೆಟ್‌ ಪಂದ್ಯಕ್ಕೆ ಆಯ್ಕೆ

ಹುಬ್ಬಳ್ಳಿ : ಪವನ ಆಂಗ್ಲಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಅಂಶ ಪಾಲನಕರ, ಶಾಬಾಜ್‌ ಜಮಖಂಡಿ, ಸುಘೋಷ್‌ ಜಾಹಗೀರದಾರ ಮತ್ತು ಅನಯ ಹುದ್ದಾರ ಚನ್ನರಾಯಪಟ್ಟಣ, ಹಾಸನದಲ್ಲಿನಡೆದ ರಾಜ್ಯ ಮಟ್ಟದ ಕ್ರಿಕೆಟ್‌ ಪಂದ್ಯಾವಳಿಯಲ್ಲಿಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ.

Vijaya Karnataka 27 Feb 2020, 5:00 am
ಹುಬ್ಬಳ್ಳಿ : ಪವನ ಆಂಗ್ಲಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಅಂಶ ಪಾಲನಕರ, ಶಾಬಾಜ್‌ ಜಮಖಂಡಿ, ಸುಘೋಷ್‌ ಜಾಹಗೀರದಾರ ಮತ್ತು ಅನಯ ಹುದ್ದಾರ ಚನ್ನರಾಯಪಟ್ಟಣ, ಹಾಸನದಲ್ಲಿನಡೆದ ರಾಜ್ಯ ಮಟ್ಟದ ಕ್ರಿಕೆಟ್‌ ಪಂದ್ಯಾವಳಿಯಲ್ಲಿಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ.
Vijaya Karnataka Web option for a national level cricket match
ರಾಷ್ಟ್ರ ಮಟ್ಟದ ಕ್ರಿಕೆಟ್‌ ಪಂದ್ಯಕ್ಕೆ ಆಯ್ಕೆ


ಅಂಶ ಪಾಲನಕರ ಮತ್ತು ಶಾಬಾಜ್‌ ಜಮಖಂಡಿ ತಮ್ಮ ಒಳ್ಳೆಯ ಪ್ರತಿಭೆಯನ್ನು ತೋರಿ ರಾಷ್ಟ್ರ ಮಟ್ಟದ ಕ್ರಿಕೆಟ್‌ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ಈ ಪಂದ್ಯಾವಳಿಗಳು ಮಹಾರಾಷ್ಟ್ರದ ಕೋಪರಗಾಂವದಲ್ಲಿಫೆ.25ರಿಂದ ಫೆ.29ರ ವರೆಗೆ ನಡೆಯುವವು. ವಿದ್ಯಾರ್ಥಿಗಳಿಗೆ ಶಾಲೆಯ ಕಾರ್ಯದರ್ಶಿ ಶಂಕರ ಪಾಟೀಲ ಮತ್ತು ಉಪಾಧ್ಯಕ್ಷೆ ರತ್ನಾ ಪಾಟೀಲ, ವೀಣಾ ತುಪ್ಪದ, ದೈಹಿಕ ಶಿಕ್ಷಕರಾದ ಸುನೀಲ ಘೋರ್ಪಡೆ, ಮಹೇಶ್‌, ಎಲ್ಲಶಿಕ್ಷಕರು ಅಭಿನಂದಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ