ಆ್ಯಪ್ನಗರ

ಚಿಣ್ಣರ ಕಲರವ ಹೊಂಬೆಳಕು ಚಿತ್ರಕಲಾ ಸ್ಪರ್ಧೆ

ಧಾರವಾಡ: ನಗರದ ಆಲೂರ ವೆಂಕಟರಾವ್‌ ಭವನದಲ್ಲಿಸುದಿಶಾ ಇವೆಂಟ್ಸ್‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿಚಿಣ್ಣರ ಕಲರವ ಹೊಂಬೆಳಕು-2 ಚಿತ್ರಕಲಾ ಸ್ಪರ್ಧೆಯ ಸಮಾರೋಪವನ್ನು ಹಿರಿಯ ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ ಉದ್ಘಾಟಿಸಿದರು.

Vijaya Karnataka 14 Oct 2019, 5:00 am
ಧಾರವಾಡ: ನಗರದ ಆಲೂರ ವೆಂಕಟರಾವ್‌ ಭವನದಲ್ಲಿಸುದಿಶಾ ಇವೆಂಟ್ಸ್‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿಚಿಣ್ಣರ ಕಲರವ ಹೊಂಬೆಳಕು-2 ಚಿತ್ರಕಲಾ ಸ್ಪರ್ಧೆಯ ಸಮಾರೋಪವನ್ನು ಹಿರಿಯ ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ ಉದ್ಘಾಟಿಸಿದರು.
Vijaya Karnataka Web painting competition
ಚಿಣ್ಣರ ಕಲರವ ಹೊಂಬೆಳಕು ಚಿತ್ರಕಲಾ ಸ್ಪರ್ಧೆ


ಬಳಿಕ ಮಾತನಾಡಿದ ಅವರು, ನಿಜವಾಗಿಯೂ ಮಕ್ಕಳಿಗೆ ಸುದಿಶಾ ಸಂಸ್ಥೆ ತೋರಿಸುವ ಕಾರ್ಯ ಶ್ಲಾಘನೀಯ ಎಂದರು. ಸಮಾಜದಲ್ಲಿಈ ತರಹದ ಸ್ಪರ್ಧೆಗಳಿಂದ ಮಕ್ಕಳಲ್ಲಿಸಾಮರ್ಥ್ಯ, ಧೈರ್ಯ, ಕಲ್ಪನಾ ವಿಸ್ತಾರ, ವೈಚಾರಿಕತೆ ಬೆಳೆಯುವ ಮೂಲಕ ಉನ್ನತ ಸ್ಥಾನಕ್ಕೆರಲು ಸಾಧ್ಯವಾಗಲಿದೆ ಎಂದರು.

ಮುಖ್ಯ ಅತಿಥಿ ಪ್ರಕಾಶ ಎಸ್‌. ಉಡಿಕೇರಿ ಮಾತನಾಡಿ, ಮಕ್ಕಳ ಅಭ್ಯುದಯದಲ್ಲಿತಾಯಿಯ ಪಾತ್ರವೇ ಬಹಳ ಮುಖ್ಯ. ಮಕ್ಕಳಿಗೆ ಪ್ರೋತ್ಸಾಹ ನೀಡಿ ಅವರಿಗೆ ಸರಿಯಾದ ಮಾರ್ಗದರ್ಶನ ಮಾಡಬೇಕು ಎಂದರು.

ಬಾಲಕಿ ಮಹಿಮಾಳ ಭರತ ನಾಟ್ಯ ಪ್ರಸ್ತುತಪಡಿಸಿದರು. ಚಿತ್ರ ಕಲಾವಿದ ಶಶಿಧರ ಎಂ. ಲೋಹಾರ, ಅನಿಲ ಶೇಡಬಾಳ ಸುರೇಶ ನಿಡಗುಂದಿ ಇದ್ದರು. ಆರತಿ ದೇವಶಿಖಾಮಣಿ ನಿರೂಪಿಸಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ