ಆ್ಯಪ್ನಗರ

ಬಯಲು ಸೀಮೆ ಜನಪದ ವೈಭವ ಇಂದು

ಧಾರವಾಡ: ನಗರದ ರಂಗಾಯಣದ ಕನ್ನಡ ಸಮುಚ್ಚಯ ಸಭಾಭವನದಲ್ಲಿನಾಟ್ಯ ಸ್ಪೂರ್ತಿ ಹಾಗೂ ಆರ್ಟ ಆ್ಯಂಡ್‌ ಕಲ್ಚರಲ್‌ ಅಕಾಡೆಮಿ ಆಶ್ರಯದಲ್ಲಿನ.13ರಂದು ಸಂಜೆ 5ಕ್ಕೆ ಬಯಲು ಸೀಮೆ ಜನಪದ ವೈಭವ-2019 ಕಾರ್ಯಕ್ರಮ, ಕಲಾವಿದರಿಗೆ ಕಲಾಸಿರಿ ಪ್ರಶಸ್ತಿ ಪ್ರದಾನ ಹಾಗೂ ಯುವ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭ ನಡೆಯಲಿದೆ.

Vijaya Karnataka 13 Nov 2019, 5:00 am
ಧಾರವಾಡ: ನಗರದ ರಂಗಾಯಣದ ಕನ್ನಡ ಸಮುಚ್ಚಯ ಸಭಾಭವನದಲ್ಲಿನಾಟ್ಯ ಸ್ಪೂರ್ತಿ ಹಾಗೂ ಆರ್ಟ ಆ್ಯಂಡ್‌ ಕಲ್ಚರಲ್‌ ಅಕಾಡೆಮಿ ಆಶ್ರಯದಲ್ಲಿನ.13ರಂದು ಸಂಜೆ 5ಕ್ಕೆ ಬಯಲು ಸೀಮೆ ಜನಪದ ವೈಭವ-2019 ಕಾರ್ಯಕ್ರಮ, ಕಲಾವಿದರಿಗೆ ಕಲಾಸಿರಿ ಪ್ರಶಸ್ತಿ ಪ್ರದಾನ ಹಾಗೂ ಯುವ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭ ನಡೆಯಲಿದೆ.
Vijaya Karnataka Web plains folk glory today
ಬಯಲು ಸೀಮೆ ಜನಪದ ವೈಭವ ಇಂದು


ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ ಉದ್ಘಾಟಿಸುವರು. ಭಾರತ ಸರಕಾರದ ಜನರಲ್‌ ಸಹಾಯಕ ಸಾಲಿಸಿಟರ ಅರುಣ ಜೋಶಿ ಅಧ್ಯಕ್ಷತೆ ವಹಿಸುವರು. ಪಾಲಿಕೆ ಮಾಜಿ ಸದಸ್ಯ ವಿಜಯಾನಂದ ಶೆಟ್ಟಿ ಮುಖ್ಯ ಅತಿಥಿಯಾಗಿ ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ