ಆ್ಯಪ್ನಗರ

ಸಸಿ ನೆಡುವ ಕಾರ‍್ಯಕ್ರಮ ಇಂದು

ಧಾರವಾಡ : ಧಾರವಾಡ ಜಿಲ್ಲಾ ಅಭಿಯಾನ ಪರಿಸರ ಸಮಿತಿ, ತುಂಗಭದ್ರ ಮಹಿಳಾ ಮಂಡಳದ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೂ.5 ರಂದು ಬೆಳಗ್ಗೆ 9ಕ್ಕೆ ಹಳಿಯಾಳ ರಸ್ತೆಯ ತುಂಗಭದ್ರಾ ವಿನ್ಯಾಸ ಪಾರ್ಕ್‌ನಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Vijaya Karnataka 5 Jun 2019, 5:00 am
ಧಾರವಾಡ : ಧಾರವಾಡ ಜಿಲ್ಲಾ ಅಭಿಯಾನ ಪರಿಸರ ಸಮಿತಿ, ತುಂಗಭದ್ರ ಮಹಿಳಾ ಮಂಡಳದ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೂ.5 ರಂದು ಬೆಳಗ್ಗೆ 9ಕ್ಕೆ ಹಳಿಯಾಳ ರಸ್ತೆಯ ತುಂಗಭದ್ರಾ ವಿನ್ಯಾಸ ಪಾರ್ಕ್‌ನಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Vijaya Karnataka Web planting program today
ಸಸಿ ನೆಡುವ ಕಾರ‍್ಯಕ್ರಮ ಇಂದು


ಪ್ರೊ.ಸಿ.ಆರ್‌.ಕರಿಸಿದ್ದಪ್ಪ ಉದ್ಘಾಟಿಸುವರು. ಅತಿಥಿಗಳಾಗಿ ಪ್ರೊ.ಎಸ್‌.ಸಿ.ಪಾಟೀಲ, ಪಾಲಿಕೆ ಸದಸ್ಯ ವಿಜಯಾನಂದ ಶೆಟ್ಟಿ, ಪರಿಸರ ಪ್ರೇಮಿ ಶಿವಶಣ ಪರಷ್ಟಗೋಳ ಆಗಮಿಸುವರು.ಅಭಿಯಾನ ಪರಿಸರ ಸಮಿತಿ ಅಧ್ಯಕ್ಷೆ ಜಯಶ್ರೀ ಗೌಳಿ ಭಾಗವಹಿಸುವರು. ತುಂಗಭದ್ರ ಮಹಿಳಾ ಮಂಡಳದ ಅಧ್ಯಕ್ಷೆ ಸುಲೋಚನಾ ಈರೋಜಿ ಅಧ್ಯಕ್ಷ ತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ