ಆ್ಯಪ್ನಗರ

ಭಿತ್ತಿಚಿತ್ರ ಸ್ಪರ್ಧೆ, ರಕ್ತದಾನ ಶಿಬಿರ ಇಂದು

ಅಳ್ನಾವರ : ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜು ಎನ್ನೆಸ್ಸೆಸ್‌ ಘಟಕ, ಯುಥ್‌ ರೆಡ್‌ ಕ್ರಾಸ್‌ ಘಟಕ, ಲಯನ್ಸ್‌ ಕ್ಲಬ್‌, ಜಿಲ್ಲಾರಕ್ತ ಭಂಡಾರ, ಜಿಲ್ಲಾಆಸ್ಪತ್ರೆ ಧಾರವಾಡ ಆಶ್ರಯದಲ್ಲಿಎನ್ನೆಸ್ಸೆಸ್‌ ಸುವರ್ಣ ಮಹೋತ್ಸವ ಆಚರಣೆ ಹಾಗೂ ಅಂತಾರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ಭಿತ್ತಿಚಿತ್ರ ಸ್ಪರ್ಧೆ ಮತ್ತು ಸ್ವಯಂ ರಕ್ತದಾನ ಶಿಬಿರ ಸೆ.26ರಂದು ಬೆಳಗ್ಗೆ 11 ಗಂಟೆಗೆ ಕಾಲೇಜು ಆವರಣದಲ್ಲಿನಡೆಯಲಿದೆ.

Vijaya Karnataka 26 Sep 2019, 5:00 am
ಅಳ್ನಾವರ : ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜು ಎನ್ನೆಸ್ಸೆಸ್‌ ಘಟಕ, ಯುಥ್‌ ರೆಡ್‌ ಕ್ರಾಸ್‌ ಘಟಕ, ಲಯನ್ಸ್‌ ಕ್ಲಬ್‌, ಜಿಲ್ಲಾರಕ್ತ ಭಂಡಾರ, ಜಿಲ್ಲಾಆಸ್ಪತ್ರೆ ಧಾರವಾಡ ಆಶ್ರಯದಲ್ಲಿಎನ್ನೆಸ್ಸೆಸ್‌ ಸುವರ್ಣ ಮಹೋತ್ಸವ ಆಚರಣೆ ಹಾಗೂ ಅಂತಾರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ಭಿತ್ತಿಚಿತ್ರ ಸ್ಪರ್ಧೆ ಮತ್ತು ಸ್ವಯಂ ರಕ್ತದಾನ ಶಿಬಿರ ಸೆ.26ರಂದು ಬೆಳಗ್ಗೆ 11 ಗಂಟೆಗೆ ಕಾಲೇಜು ಆವರಣದಲ್ಲಿನಡೆಯಲಿದೆ.
Vijaya Karnataka Web poster contest blood donation camp today
ಭಿತ್ತಿಚಿತ್ರ ಸ್ಪರ್ಧೆ, ರಕ್ತದಾನ ಶಿಬಿರ ಇಂದು


ಮುಖ್ಯ ಅತಿಥಿಗಳಾಗಿ ಧಾರವಾಡ ಜಿಲ್ಲಾರಕ್ತ ಬಂಡಾರದ ವೈದ್ಯಾಧಿಕಾರಿ ಡಾ.ಗುರುರಾಜ, ಕವಿವಿ ಎನ್ನೆಸ್ಸೆಸ್‌ ಸಂಯೋಜನಾಧಿಕಾರಗಳಾದ ಡಾ.ಎಂ.ಬಿ.ದಳಪತಿ, ಡಾ.ತನುಜಾ ಕೆ.ಎನ್‌., ಜಿಲ್ಲಾಏಡ್ಸ್‌ ನಿಯಂತ್ರಣಾಧಿಕಾರಿ ಧಾರವಾಡ, ಡಾ.ಮೂಡಬಾಗಿಲ ಬಿ.ಬಿ., ಎಸ್‌.ವಿ.ಪಾಟೀಲ, ಜಿಲ್ಲಾಏಡ್ಸ್‌ ಮೇಲ್ವಿಚಾರಕರು ಧಾರವಾಡ, ಶ್ರೀಶೈಲ್‌ ಕಲಕುಟರ್‌, ಎಸ್‌.ಜಿ.ಬಾಳೇಕುಂದ್ರಿ, ಆರ್‌.ಜಿ.ಹಿರೇಮಠ, ಜಿಲ್ಲಾಆಸ್ಪತ್ರೆ ಸಿಬ್ಬಂದಿ ಮತ್ತು ಕಾಲೇಜಿನ ಪ್ರಾಂಶುಪಾಲರಾದ ಡಾ.ಸಿ.ಎನ್‌.ಹೊಂಬಾಳಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ