ಆ್ಯಪ್ನಗರ

ನಾಳೆ ಮುದ್ರಾಧಾರಣೆ

ಹುಬ್ಬಳ್ಳಿ: ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ವತಿಯಿಂದ ಇಲ್ಲಿಯ ಶ್ರೀ ಕೃಷ್ಣ ಕಲ್ಯಾಣಮಂಟಪದಲ್ಲಿ ಆಷಾಢ ಶುಕ್ಲಪಕ್ಷ ಏಕಾದಶಿ ದಿನವಾದ ಜು. 13ರಂದು ಉಡುಪಿ ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಮುದ್ರಾಧಾರಣೆ, ಭಾಗವತ ಪ್ರವಚನ, ಅಖಂಡ ಭಜನೆ ನಡೆಯಲಿದೆ.

Vijaya Karnataka 12 Jul 2019, 5:00 am
ಹುಬ್ಬಳ್ಳಿ: ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ವತಿಯಿಂದ ಇಲ್ಲಿಯ ಶ್ರೀ ಕೃಷ್ಣ ಕಲ್ಯಾಣಮಂಟಪದಲ್ಲಿ ಆಷಾಢ ಶುಕ್ಲಪಕ್ಷ ಏಕಾದಶಿ ದಿನವಾದ ಜು. 13ರಂದು ಉಡುಪಿ ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಮುದ್ರಾಧಾರಣೆ, ಭಾಗವತ ಪ್ರವಚನ, ಅಖಂಡ ಭಜನೆ ನಡೆಯಲಿದೆ.
Vijaya Karnataka Web printing tomorrow
ನಾಳೆ ಮುದ್ರಾಧಾರಣೆ


ಅಂದು ಬೆಳಗ್ಗೆ 8 ರಿಂದ 10ರವರೆಗೆ ಮುದ್ರಾಧಾರಣೆ ನಡೆಯಲಿದ್ದು, ಸಂಜೆ 6 ರಿಂದ 8ರವರೆಗೆ ಶ್ರೀಗಳಿಂದ ಭಾಗವತ ಪ್ರವಚನ ಕಾರ್ಯಕ್ರಮ ನಡೆಯಲಿದೆ. ಆಷಾಢ ಶುಕ್ಲಪಕ್ಷ ಏಕಾದಶಿ ಅಂಗವಾಗಿ ಅಖಂಡ ಭಜನೆ ನಡೆಯಲಿದ್ದು, ಆಸಕ್ತ ಭಜನಾ ಮಂಡಳಿಗಳು ಇದರಲ್ಲಿ ಭಾಗವಹಿಸಬಹುದು. ಮಾಹಿತಿಗೆ ಮೊ. 94484-81023 ಸಂಪರ್ಕಿಬಹುದು ಎಂದು ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ