ಧಾರವಾಡ: ಹುಬ್ಬಳ್ಳಿ ನವನಗರ ವೀರಶೈವ ಸಮಾಜ ಸಂಘಟನಾ ಸಮಿತಿ, ಮರಾಠಾ ಸಮಾಜ ಹಾಗೂ ಬ್ರಾಹ್ಮಣ ಸಮಾಜದ ವತಿಯಿಂದ ಏ.26ರಂದು ಆಚರಿಸುತ್ತಿದ್ದ ಬಸವ ಜಯಂತಿ, ಶಿವಾಜಿ ಜಯಂತಿ ಹಾಗೂ ಶಂಕರಾಚಾರ್ಯ ಜಯಂತಿ ಮೆರವಣಿಗೆಯನ್ನು ಲಾಕ್ಡೌನ್ ಹಿನ್ನೆಲೆಯಲ್ಲಿರದ್ದು ಪಡಿಸಲಾಗಿದೆ. ಅಲ್ಲದೇ ಮೇ 3ರಿಂದ 7ರ ವರೆಗೆ ನಡೆಯುತ್ತಿದ್ದ ವೀರಭದ್ರೇಶ್ವರ ಜಾತ್ರಾ ಮಹೋತ್ಸವವನ್ನು ರದ್ದು ಮಾಡಲಾಗಿದೆ ಎಂದು ವೀರಶೈವ ಸಮಾಜ ಸಂಘಟನಾ ಸಮಿತಿ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೆರವಣಿಗೆಗಳು, ಜಾತ್ರೆ ರದ್ದು
ಧಾರವಾಡ: ಹುಬ್ಬಳ್ಳಿ ನವನಗರ ವೀರಶೈವ ಸಮಾಜ ಸಂಘಟನಾ ಸಮಿತಿ, ಮರಾಠಾ ಸಮಾಜ ಹಾಗೂ ಬ್ರಾಹ್ಮಣ ಸಮಾಜದ ವತಿಯಿಂದ ಏ.26ರಂದು ಆಚರಿಸುತ್ತಿದ್ದ ಬಸವ ಜಯಂತಿ, ಶಿವಾಜಿ ಜಯಂತಿ ಹಾಗೂ ಶಂಕರಾಚಾರ್ಯ ಜಯಂತಿ ಮೆರವಣಿಗೆಯನ್ನು ಲಾಕ್ಡೌನ್ ಹಿನ್ನೆಲೆಯಲ್ಲಿರದ್ದು ಪಡಿಸಲಾಗಿದೆ. ಅಲ್ಲದೇ
Vijaya Karnataka 26 Apr 2020, 5:00 am