ಆ್ಯಪ್ನಗರ

ಮೆರವಣಿಗೆಗಳು, ಜಾತ್ರೆ ರದ್ದು

ಧಾರವಾಡ: ಹುಬ್ಬಳ್ಳಿ ನವನಗರ ವೀರಶೈವ ಸಮಾಜ ಸಂಘಟನಾ ಸಮಿತಿ, ಮರಾಠಾ ಸಮಾಜ ಹಾಗೂ ಬ್ರಾಹ್ಮಣ ಸಮಾಜದ ವತಿಯಿಂದ ಏ.26ರಂದು ಆಚರಿಸುತ್ತಿದ್ದ ಬಸವ ಜಯಂತಿ, ಶಿವಾಜಿ ಜಯಂತಿ ಹಾಗೂ ಶಂಕರಾಚಾರ್ಯ ಜಯಂತಿ ಮೆರವಣಿಗೆಯನ್ನು ಲಾಕ್‌ಡೌನ್‌ ಹಿನ್ನೆಲೆಯಲ್ಲಿರದ್ದು ಪಡಿಸಲಾಗಿದೆ. ಅಲ್ಲದೇ

Vijaya Karnataka 26 Apr 2020, 5:00 am
ಧಾರವಾಡ: ಹುಬ್ಬಳ್ಳಿ ನವನಗರ ವೀರಶೈವ ಸಮಾಜ ಸಂಘಟನಾ ಸಮಿತಿ, ಮರಾಠಾ ಸಮಾಜ ಹಾಗೂ ಬ್ರಾಹ್ಮಣ ಸಮಾಜದ ವತಿಯಿಂದ ಏ.26ರಂದು ಆಚರಿಸುತ್ತಿದ್ದ ಬಸವ ಜಯಂತಿ, ಶಿವಾಜಿ ಜಯಂತಿ ಹಾಗೂ ಶಂಕರಾಚಾರ್ಯ ಜಯಂತಿ ಮೆರವಣಿಗೆಯನ್ನು ಲಾಕ್‌ಡೌನ್‌ ಹಿನ್ನೆಲೆಯಲ್ಲಿರದ್ದು ಪಡಿಸಲಾಗಿದೆ. ಅಲ್ಲದೇ ಮೇ 3ರಿಂದ 7ರ ವರೆಗೆ ನಡೆಯುತ್ತಿದ್ದ ವೀರಭದ್ರೇಶ್ವರ ಜಾತ್ರಾ ಮಹೋತ್ಸವವನ್ನು ರದ್ದು ಮಾಡಲಾಗಿದೆ ಎಂದು ವೀರಶೈವ ಸಮಾಜ ಸಂಘಟನಾ ಸಮಿತಿ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Vijaya Karnataka Web processions cancel the fair
ಮೆರವಣಿಗೆಗಳು, ಜಾತ್ರೆ ರದ್ದು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ