ಆ್ಯಪ್ನಗರ

ಪ್ರಗತಿ ಪರಿಶೀಲನೆ ಸಭೆ

ಹುಬ್ಬಳ್ಳಿ : ಬೆಳಗಾವಿಯಿಂದ ವಿಶೇಷ ರೈಲಿನಲ್ಲಿ ಭಾನುವಾರ ನಗರಕ್ಕೆ ಆಗಮಿಸಿದ್ದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ರೈಲ್‌ ಸೌಧದಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಸುಮಾರು ಒಂದು ಗಂಟೆವರೆಗೆ ಸಭೆ ನಡೆಸಿದ ಸಚಿವರು, ಸ್ವಚ್ಛತೆ, ಸುರಕ್ಷತೆ, ಜೋಡಿ ಮಾರ್ಗ, ವಿದ್ಯುತ್‌ ರೈಲು ಮಾರ್ಗ ಸೇರಿದಂತೆ

Vijaya Karnataka 24 Jun 2019, 5:00 am
ಹುಬ್ಬಳ್ಳಿ : ಬೆಳಗಾವಿಯಿಂದ ವಿಶೇಷ ರೈಲಿನಲ್ಲಿ ಭಾನುವಾರ ನಗರಕ್ಕೆ ಆಗಮಿಸಿದ್ದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ರೈಲ್‌ ಸೌಧದಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಸುಮಾರು ಒಂದು ಗಂಟೆವರೆಗೆ ಸಭೆ ನಡೆಸಿದ ಸಚಿವರು, ಸ್ವಚ್ಛತೆ, ಸುರಕ್ಷತೆ, ಜೋಡಿ ಮಾರ್ಗ, ವಿದ್ಯುತ್‌ ರೈಲು ಮಾರ್ಗ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಿದರು. ಕೊಟ್ಟೂರ-ಹೊಸಪೇಟ ಮತ್ತು ಅಳ್ನಾವರ-ಅಂಬೇವಾಡಿ ರೈಲು ಮಾರ್ಗದಲ್ಲಿ ರೈಲು ಓಡಿಸುವ ಬಗ್ಗೆ ತ್ವರಿತ ನಿರ್ಣಯ ಕೈಗೊಳ್ಳುವಂತೆ ಸಚಿವರು ನಿರ್ದೇಶನ ನೀಡಿದರು.
Vijaya Karnataka Web HBL-2306-2-3-SURESH ANGADI-RAIL
ನೈರುತ್ಯ ರೈಲ್ವೆ ಪ್ರಧಾನ ಕಚೇರಿ ಹುಬ್ಬಳ್ಳಿ ರೈಲ್‌ ಸೌಧದಲ್ಲಿ ಸಚಿವ ಸುರೇಶ ಅಂಗಡಿ ಅವರು ಭಾನುವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ