ಹುಬ್ಬಳ್ಳಿ : ಬೆಳಗಾವಿಯಿಂದ ವಿಶೇಷ ರೈಲಿನಲ್ಲಿ ಭಾನುವಾರ ನಗರಕ್ಕೆ ಆಗಮಿಸಿದ್ದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ರೈಲ್ ಸೌಧದಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಸುಮಾರು ಒಂದು ಗಂಟೆವರೆಗೆ ಸಭೆ ನಡೆಸಿದ ಸಚಿವರು, ಸ್ವಚ್ಛತೆ, ಸುರಕ್ಷತೆ, ಜೋಡಿ ಮಾರ್ಗ, ವಿದ್ಯುತ್ ರೈಲು ಮಾರ್ಗ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಿದರು. ಕೊಟ್ಟೂರ-ಹೊಸಪೇಟ ಮತ್ತು ಅಳ್ನಾವರ-ಅಂಬೇವಾಡಿ ರೈಲು ಮಾರ್ಗದಲ್ಲಿ ರೈಲು ಓಡಿಸುವ ಬಗ್ಗೆ ತ್ವರಿತ ನಿರ್ಣಯ ಕೈಗೊಳ್ಳುವಂತೆ ಸಚಿವರು ನಿರ್ದೇಶನ ನೀಡಿದರು.
ಪ್ರಗತಿ ಪರಿಶೀಲನೆ ಸಭೆ
ಹುಬ್ಬಳ್ಳಿ : ಬೆಳಗಾವಿಯಿಂದ ವಿಶೇಷ ರೈಲಿನಲ್ಲಿ ಭಾನುವಾರ ನಗರಕ್ಕೆ ಆಗಮಿಸಿದ್ದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ರೈಲ್ ಸೌಧದಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಸುಮಾರು ಒಂದು ಗಂಟೆವರೆಗೆ ಸಭೆ ನಡೆಸಿದ ಸಚಿವರು, ಸ್ವಚ್ಛತೆ, ಸುರಕ್ಷತೆ, ಜೋಡಿ ಮಾರ್ಗ, ವಿದ್ಯುತ್ ರೈಲು ಮಾರ್ಗ ಸೇರಿದಂತೆ
Vijaya Karnataka 24 Jun 2019, 5:00 am