ಆ್ಯಪ್ನಗರ

ಪ್ರಗತಿ ಪರಿಶೀಲನಾ ಸಭೆ

ಧಾರವಾಡ : 2019-20 ನೇ ಸಾಲಿನ ಡಿ.2019 ರ ಅಂತ್ಯದವರೆಗೆ ವಿವಿಧ ಇಲಾಖೆಗಳ ಸಾಧನೆಯ ಕುರಿತು ಜಿಲ್ಲಾಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯಿಂದ ಜನೇವರಿ 2020ರ ಮೊದಲನೇ ವಾರದಲ್ಲಿಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಜರುಗಲಿದೆ.

Vijaya Karnataka 31 Dec 2019, 5:00 am
ಧಾರವಾಡ : 2019-20 ನೇ ಸಾಲಿನ ಡಿ.2019 ರ ಅಂತ್ಯದವರೆಗೆ ವಿವಿಧ ಇಲಾಖೆಗಳ ಸಾಧನೆಯ ಕುರಿತು ಜಿಲ್ಲಾಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯಿಂದ ಜನೇವರಿ 2020ರ ಮೊದಲನೇ ವಾರದಲ್ಲಿಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಜರುಗಲಿದೆ.
Vijaya Karnataka Web progress review meeting
ಪ್ರಗತಿ ಪರಿಶೀಲನಾ ಸಭೆ


ಅಂದಿನ ಸಭೆಯಲ್ಲಿಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಧ್ಯಕ್ಷತೆ ವಹಿಸಲಿದ್ದಾರೆ. ಡಿ.2019ರ ಅಂತ್ಯದವರೆಗೆ ವಿವಿಧ ಇಲಾಖೆಗಳು ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಸಾಧನೆ ಕುರಿತು ವರದಿಯನ್ನು ತಯಾರಿಸಿ ನುಡಿ 01 ಅಕ್ಷರದಲ್ಲಿಟೈಪ್‌ ಮಾಡಿ ಘ್ಕಿp್ಟಟ್ಜಛ್ಚಿಠಿdಜ್ಟಿಛ್ಚಿಠಿಟ್ಟ14ಃಜಞaಜ್ಝಿ.್ಚಟಞ ಗೆ ಡಿ.31ರಂದು ಸಂಜೆ 5ರೊಳಗಾಗಿ ಮೇಲ್‌ ಕಳಿಸಬೇಕು. ಮತ್ತು ಪ್ರಗತಿ ವರದಿಯ ಹಾರ್ಡ್‌ ಕಾಪಿಯನ್ನು ಜಿಲ್ಲಾಪಂಚಾಯಿತಿ ಕಾರ್ಯಾಲಯಕ್ಕೆ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ವಿವಿಧ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಪಂಚಾಯಿತಿಯ ಯೋಜನಾ ನಿರ್ದೇಶಕರು ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ