ಆ್ಯಪ್ನಗರ

ವಿಶೇಷಚೇತನ ಮಕ್ಕಳಿಗೆ ರಸಪ್ರಶ್ನೆ

ಹುಬ್ಬಳ್ಳಿ : ಸೇವಾ ಇನ್‌ಆಕ್ಷನ್‌ ಸಂಸ್ಥೆ, ಬೆಂಗಳೂರು ಹಾಗೂ ಎಲ್‌. ಟಿ. ಇನ್ಫೋಟೆಕ್‌ ಸಹಯೋಗದೊಂದಿಗೆ ಹುಬ್ಬಳ್ಳಿಯ ಸರಕಾರಿ ಮಕ್ಕಳ ಅಂಧ ಮಕ್ಕಳ ಶಾಲೆಯಲ್ಲಿಕ್ವಿಜ್‌ ಬಲ್ಡ್‌ - ವಿಶೇಷ ಚೇತನ ಮಕ್ಕಳಿಗಾಗಿ ರಸಪ್ರಶ್ನೆ ಕಾಯಕ್ರಮ ಹಮ್ಮಿಕೊಳ್ಳಲಾಗಿತ್ತು.

Vijaya Karnataka 7 Nov 2019, 5:00 am
ಹುಬ್ಬಳ್ಳಿ : ಸೇವಾ ಇನ್‌ಆಕ್ಷನ್‌ ಸಂಸ್ಥೆ, ಬೆಂಗಳೂರು ಹಾಗೂ ಎಲ್‌. ಟಿ. ಇನ್ಫೋಟೆಕ್‌ ಸಹಯೋಗದೊಂದಿಗೆ ಹುಬ್ಬಳ್ಳಿಯ ಸರಕಾರಿ ಮಕ್ಕಳ ಅಂಧ ಮಕ್ಕಳ ಶಾಲೆಯಲ್ಲಿಕ್ವಿಜ್‌ ಬಲ್ಡ್‌ - ವಿಶೇಷ ಚೇತನ ಮಕ್ಕಳಿಗಾಗಿ ರಸಪ್ರಶ್ನೆ ಕಾಯಕ್ರಮ ಹಮ್ಮಿಕೊಳ್ಳಲಾಗಿತ್ತು.
Vijaya Karnataka Web quiz for special spirit children
ವಿಶೇಷಚೇತನ ಮಕ್ಕಳಿಗೆ ರಸಪ್ರಶ್ನೆ


ಪ್ರಥಮ ಬಾರಿಗೆ ಜಿಲ್ಲಾಮಟ್ಟದಲ್ಲಿ ದೃಷ್ಟಿದೋಷ ಮತ್ತು ಶ್ರವಣ ದೋಷವುಳ್ಳ ವಿದ್ಯಾರ್ಥಿಗಳಿಗಾಗಿ ಆಯೋಜಿಸದ್ದ ಕಾರ್ಯಕ್ರಮದಲ್ಲಿಸುಮಾರು 50 ಮಕ್ಕಳು ಭಾಗವಹಿಸಿದ್ದರು. ಗಿರಿಜಾ ಮೇಚಣ್ಣನವರ್‌ ಹಾಗೂ ಪಿ. ವಿ. ದತ್ತಿ ಶಿಕ್ಷಣ ಸಂಸ್ಥೆಯ ವಿ.ಬಿ ಕೊಟ್ಟೂರಶೆಟ್ಟರ್‌ ಅತಿಥಿಗಳಾಗಿ ಆಗಮಿಸಿದ್ದರು.

ಸೇವಾ ಇನ್‌ಆಕ್ಷನ್‌ ಸಂಸ್ಥೆಯ ಶ್ರೀಪಾದ್‌ ಹೆಗಡೆ ಹಾಗೂ ಗಿರೀಶ್‌ ಕಾರ‍್ಯಕ್ರಮ ನಡೆಸಿಕೊಟ್ಟರು. ರಸಪ್ರಶ್ನೆಯಲ್ಲಿಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ