ಆ್ಯಪ್ನಗರ

ರಾಚೋಟಿ ವೀರಭದ್ರಸ್ವಾಮಿ ಬ್ರಹ್ಮೋತ್ಸವ ಇಂದಿನಿಂದ

ಹುಬ್ಬಳ್ಳಿ : ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ರಾಚೋಟಿ ದೇವಸ್ಥಾನದ ಕ್ಷೇತ್ರಾಧಿಪತಿ ಭದ್ರಕಾಳಿ ಸಮೇತ ಶ್ರೀ ವೀರಭದ್ರಸ್ವಾಮಿಯವರ ಬ್ರಹ್ಮೋತ್ಸವ ಕಾರ್ಯಕ್ರಮ ಮಾ.7 ಮತ್ತು 12ರ ವರೆಗೆ ನಡೆಯಲಿದೆ.

Vijaya Karnataka 7 Mar 2019, 5:00 am
ಹುಬ್ಬಳ್ಳಿ : ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ರಾಚೋಟಿ ದೇವಸ್ಥಾನದ ಕ್ಷೇತ್ರಾಧಿಪತಿ ಭದ್ರಕಾಳಿ ಸಮೇತ ಶ್ರೀ ವೀರಭದ್ರಸ್ವಾಮಿಯವರ ಬ್ರಹ್ಮೋತ್ಸವ ಕಾರ್ಯಕ್ರಮ ಮಾ.7 ಮತ್ತು 12ರ ವರೆಗೆ ನಡೆಯಲಿದೆ.
Vijaya Karnataka Web rachoti veerabhadraswami brahmotsava is from today
ರಾಚೋಟಿ ವೀರಭದ್ರಸ್ವಾಮಿ ಬ್ರಹ್ಮೋತ್ಸವ ಇಂದಿನಿಂದ


ಮಾ.7ರಂದು ಸಂಜೆ 7ಕ್ಕೆ ಹೂವಿನ ಅಲಂಕಾರ, ಚಂಡಿ ಹೋಮ. ಮಾ.8ರಂದು ರಾತ್ರಿ 10.30ಕ್ಕೆ ವೀರಭದ್ರಸ್ವಾಮಿ ಗುಗ್ಗಳ, ಬಂಗಾರ ಕಿರೀಟ ಧಾರಣೆ, ನಂದಿ ವಾಹನೋತ್ಸವ ನಡೆಯಲಿದೆ. ಮಾ.9ರಂದು ಬೆಳಗ್ಗೆ 11.45ಕ್ಕೆ ಅಗ್ನಿಕುಂಡ ಪ್ರವೇಶ, ವಜ್ರದ ತ್ರಿನೇತ್ರ ಧಾರಣ ಹಾಗೂ ಮಹಾ ನೈವೇದ್ಯ, ಸಂಜೆ 4ಕ್ಕೆ ಭದ್ರಕಾಳಿ ಸಮೇತ ವೀರಭದ್ರಸ್ವಾಮಿಯ ಬೆಳ್ಳಿ ಉತ್ಸವ ಮೂರ್ತಿಗಳೊಂದಿಗೆ ರಥೋತ್ಸವ ನಡೆಯಲಿದೆ. ಮಾ.10ರಂದು ಬಂಗಾರ ಕಿರೀಟ ಧಾರಣ, ಮಹಾಪೂರ್ಣಾಹುತಿ, ಕಂಕಣ ವಿಸರ್ಜನೆ, ವಸಂತೋತ್ಸವ, ಹಂಸ ವಾಹನೋತ್ಸವ. ಮಾ.11ರಂದು ಅಶ್ವವಾಹನ ಉತ್ಸವ ಚೋಳಿನ ಬೇಟಿ. ಮಾ.12ರಂದು ಪಲ್ಲಕ್ಕಿ ಉತ್ಸವ, ಉಯ್ಯಾಲೆ ಉತ್ಸವ, ಏಕಾಂತ ಸೇವೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ